ದೆಹಲಿ ವಿಧಾನಸಭೆ ಬಿಜೆಪಿ ತೆಕ್ಕೆಗೆ: ವಿಜಯೋತ್ಸವ
Delhi Assembly embraces BJP: Victory
ದೆಹಲಿ ವಿಧಾನಸಭೆ ಬಿಜೆಪಿ ತೆಕ್ಕೆಗೆ: ವಿಜಯೋತ್ಸವ
ರಾಯಬಾಗ 08: ಪಟ್ಟಣದ ಝೆಂಡಾಕಟ್ಟಿ ಬಳಿ ದೆಹಲಿ ವಿಧಾನಸಭೆ ಚುನಾವಣೆ ಬಿಜೆಪಿ ಗೆಲವು ವಿಜಯೋತ್ಸವದಲ್ಲಿ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಬಳಿಕ ಮಾತನಾಡಿದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಹಳಿಂಗಳಿ ಅರ್ಥವಿಲ್ಲದ ಗ್ಯಾರಂಟಿಗಳಿಂದ ಜನರು ಜಾಗೃತರಾಗಿದ್ದಾರೆ. ದೇಶದ ಅಭಿವೃದ್ಧಿ ಬಯಸಿದ ಜನರು ಬಿಜೆಪಿಗೆ ಬೆಂಬಲಿಸಿದ್ದಾರೆ ಎಂದರು.
ಸದಾಶಿವ ಘೊರೆ್ಡ, ತಾಲ್ಲೂಕ ಅಧ್ಯಕ್ಷ ಪೃಥ್ವಿರಾಜ್ ಜಾಧವ, ಮಹೇಶ್ ಕರಮಡಿ, ಬಸವರಾಜ ಡೊಣವಾಡೆ, ಮಜ್ಜಿದ ಡಾಂಗೆ, ಮಹೇಶ್ ಕುಲಗುಡೆ, ಉಮೇಶ ಮಾಳಿ, ಕಲ್ಲಪ್ಪ ಸನದಿ, ಪ್ರಧಾನಿ ಉಪ್ಪಾರ, ಕೃಷ್ಣಾ ಲೋಹಾರ, ರಾಜು ಚೌಗುಲೆ, ಅಜೀತ ಮಾಂಗ, ಗೋಪಾಲ ಕೋಚೆರಿ. ಶಿವಪ್ಪ ನಾಯಿಕ, ಚಂದ್ರಕಾಂತ ಕುಸ್ತಿಗಾರ, ರೀತೀಶ ಅವಳೆ, ಮಹೇಶ ಸಾವಂತ ಮುಂತಾದವರು ಇದ್ದರು.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 