ಭೋಗೇಶ್ವರ ಗುಡಿಗೆ ತಲುಪಿದ ಭೀಮಾನದಿಯ ನೀರು
The water of the Bhima River reached the Bhogeshwar temple
ಆಲಮೇಲ 24: ತಾಲೂಕಿನ ಕಡಣಿ ಗ್ರಾಮ ದೇವರಾದ ಭೋಗಲಿಂಗೇಶ್ವರ ದೇವಸ್ಥಾನದ ಸುತ್ತಲೂ ಭೀಮಾ ನದಿ ನೀರು ಆವರಿಸಿಕೊಂಡಿದೆ. ಭೀಮಾನದಿಗೆ ಮಹಾರಾಷ್ಟ್ರದಿಂದ ಉಜನಿ ಜಲಾಶದಿಂದ 2. 20 ಲಕ್ಷ ಕ್ಯೂಸೆಟ್ ನೀರು ಭೀಮ ನದಿಗೆ ಹರಿಬಿಟ್ಟಿದ್ದು ಸಾರ್ವಜನಿಕರ ನದಿ ಅಕ್ಕ-ಪಕ್ಕ ಸಂಚರಿಸಬಾರದು. ಹಾಗೂ ನದಿಯ ದಡದಲ್ಲಿದ್ದ ಹೊಲಗಳಿಗೆ ರಾತ್ರಿ ವೇಳೆ ಹೋಗಬಾರದು , ಭೀಮಾ ನದಿಯ ನೀರಿನಿಂದ ಅನೇಕ ಬೆಳೆಯ.ಹತ್ತಿ.ಕಬ್ಬು ಸಂಪೂರ್ಣವಾಗಿ ನಾಶವಾಗಿವೆ.
ಇಲ್ಲಿನ ರೈತರು ಹಾನಿ ಆದ ಬೆಳಗಳಿಗೆ ಸೂಕ್ತವಾದ ಸರಕಾರದಿಂದ ಪರಿಹಾರ ನೀಡಬೇಕು ಎಂದು ರೈತರ ಆಗ್ರವಾಗಿದೆ ಎಂದು ರಾಜು ವಡ್ಡರ್ ಹೇಳಿದರು.
ಭೀಮಾ ನದಿಗೆ ಉಜನಿಯ ಜಲಾಶಯದಿಂದ ರಾತ್ರಿ ವೇಳೆ 2.20 ಲಕ್ಷ ಕ್ಯೋಸೆಟ್ ನೀರು ಬಿಡಲಾಗಿದೆ. ಶನಿವಾರ ಸಂಜೆಯಿಂದ ನೀರಿನ ಪ್ರಮಾಣ ಕಡಿಮೆ ಆಗಿದೆ ಭೀಮಾ ನದಿಗೆ ಕಡಣಿ ತಾವರಖೇಡ. ತಾರಾಪುರ ಹೊಂದಿಕೊಂಡಿರುವುದರಿಂದ ಯಾವುದೇ ಅಪಾಯವಾಗಿಲ್ಲ.
ಸಂತೋಷ ಕ್ಷತ್ರಿ
ಆಲಮೇಲ ವಲಯದ ಕರವೇ ಅಧ್ಯಕ್ಷ ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಕಡಣಿ
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 