ಬಸವೇಶ್ವರ್ ಏತ್ ನೀರಾವರಿ ನೀರಿಗೆ ವಿಶೇಷ ಪೂಜೆ
Special worship to Basaveshwara and irrigation water
ಬಸವೇಶ್ವರ್ ಏತ್ ನೀರಾವರಿ ನೀರಿಗೆ ವಿಶೇಷ ಪೂಜೆ
ಸಂಬರಗಿ 11:ಕಾಗವಾಡ ಶಾಸಕ ರಾಜು ಕಾಗೆ ಹಾಗೂ ಶಾಸಕ ಲಕ್ಷ್ಮಣ ಸವದಿ ಇವರು ಸತತ ಪ್ರಯತ್ನ ದಿಂದ ಕೆಳಗೋ ಬಸವೇಶ್ವರ್ ಏತ್ ನೀರಾವರಿ ನೀರನ್ನು ಶಿವನೂರು ಗ್ರಾಮಕ್ಕೆ ಕಾಲುವೆ ಮುಖಾಂತರ ತಲುಪಿದ ನಂತರ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ರಾಹುಸಾಬ ಬೇವನೂರ್, ಮುಖಂಡ ಸಂಭಾಜಿ ವಾಗಮುಡಿ ಆನಂದಪುರ ಬ್ಲಾಕ್ ಅಧ್ಯಕ್ಷ ಓಂ ಪ್ರಕಾಶ್ ಪಾಟೀಲ್ ಕಾರ್ಯಕರ್ತರು ಸೇರಿ ವಿಶೇಷ ಪೂಜೆ ನೆರವೇರಿಸಿ ಗ್ರಾಮದಲ್ಲಿ ಉತ್ಸಾಹ ವಾತಾವರಣ ನಿರ್ಮಾಣವಾಗಿದೆ.
ಕಳೆದ 50 ವರ್ಷದಿಂದ ಈ ಭಾಗವನ್ನು ಬರಗಾಲದಲ್ಲಿ ಸಿಲುಕಿ ರೈತರು ಕಂಗಾಲಾಗಿದ್ದು ಆದರೆ ಚುನಾವಣೆಯಲ್ಲಿ ನೀಡಿರುವ ಭರವಸೆ ಪ್ರಕಾರ ಈ ಭಾಗಕ್ಕೆ ನೀರು ತಲುಪಿದೆ, ಆ ನೀರಿನಿಂದ ಅಗ್ರಹಣೆ ನಡೆಯಲಿ ಬಾಂಧರು ತುಂಬಿ ಹರಿತಾ ಇದಾವೆ ಈ ಭಾಗದಲ್ಲಿ ಇರುವ ರೈತರಿಗೆ ಬರಗಾಲೊಂದು ಹನಿಪಟ್ಟಿ ಮುಚ್ಚಲು ಶಾಸಕರು ಚುನಾವಣೆಯಲ್ಲಿ ನೀಡಿರುವ ಭರವಸೆ ಪ್ರಕಾರ ಅವರು ಮಾತಿನಿಂದ ಮುಕ್ತವಾಗಿದ್ದರೆಕಳೆದು ವಾರದಿಂದ ನೀರು ಕಾಲುವೆ ತುಂಬಿ ಹರಿತಾ ಇದೆಶಿವನೂರು, ಜಂಬಗಿ, ಕಲ್ಲುತ್ತಿ, ಹನುಮಾಪುರ್ ಸೇರಿದಂತೆ ಈ ಭಾಗದಲ್ಲಿ ಇರುವ ಗ್ರಾಮಕ್ಕೆ ನೀರು ಹರಿತ ಇದಾವೆ ರೈತರಿಗೆ ಅನುಕೂಲವಾಗಿದೆ. ಆ ಕಾರಣ ರೈತರು ಶಾಸಕ ಜೋಡಿ ಬೆನ್ನಾಗಿ ನಿಂತಿದ್ದಾರೆ ಯಾವುದೇ ಚುನಾವಣೆ ಬರಲಿ ಏನೇ ಆಗಲಿ ಅವರ ಬೆನ್ನುಲುವಾಗಿ ನಿಂತಿದ್ದಾರೆ.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 