ಕಾನೂನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ : ಬಾಬು ಡಿ. ಪವಾರ್
Respecting the law is everyone's duty: Babu D. Pawar
ವಿಜಯಪುರ 09: ಎಂದು ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ರಾಜ್ಯ ಕಾರ್ಯದರ್ಶಿ ಬಾಬು ಡಿ. ಪವಾರ್ ಹೇಳಿದರು. ಅವರು ಹೋರ್ತಿ ಪೋಲಿಸ್ ಠಾಣೆಗೆ ಪಿಎಸ್ ಐ ಆಗಿ ಆಗಮಿಸಿದ ಶ್ರೀಮತಿ ಅನಿತಾ ರಾಥೋಡ್ ಇವರನ್ನು ಸ್ವಾಗತಿಸಿ ಹೃದಯ ಸ್ಪರ್ಶಿ ಸನ್ಮಾನ ಮಾಡಲಾಯಿತು. ನಾವೆಲ್ಲರೂ ಇಂದು ನೆಮ್ಮದಿಯಿಂದ ಜೀವನ ಸಾಗಿಸಬೇಕಾದರೆ ಪೊಲೀಸ ಇಲಾಖೆ ಸೇವೆ ಅಮೂಲ್ಯವಾಗಿದೆ. ತಮ್ಮ ಮನೆ ಮಠವನ್ನು ಜನರ ಸೇವೆಗಾಗಿ ಹಗಲು ರಾತ್ರಿ ಎನ್ನದೇ ಶ್ರಮಿಸುವ ಕಾಯಕ ದೊಡ್ಡದಾಗಿದೆ.
ಇಂದು ನಮ್ಮ ಸಮಾಜದವರಾದ ಶ್ರೀಮತಿ ಅನಿತಾ ರಾಥೋಡ ಮೇಡಂ ಹೋರ್ತಿ ಪೊಲೀಸ್ ಠಾಣೆಗೆ ಪಿಎಸ್ ಐ ಆಗಿ ಬಂದಿರುವುದು. ನಮ್ಮ ರಾಜನಾಳ ತಾಂಡ ಹಾಗೂ ಹೊರ್ತಿ ಊರಿಗೆ ಹೆಮ್ಮೆಯ ಸಂಗತಿ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಪುರು ಸೋಮಲು ಪವಾರ್, ಭೀಮಸಿಂಗ್ ಪುನ್ನು ನಾಯಿಕ್, ಗಣಪತಿ ಗಂಗು ಪವಾರ್, ರತನಸಿಂಗ್ ಕಸನು ಪವಾರ್, ಹಿರು ಖೇಮು ರಾಠೋಡ, ರಾಮು ಕಸನು ಪವಾರ್, ಪ್ರವೀಣ ಲಕ್ಷ್ಮಣ ಪವಾರ, ಹೀರು ಚಂದು ರಾಠೋಡ, ಕುಮಾರ ಖೇಮು ಪವಾರ್ ಮುಂತಾದವರು ಇದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 