ಸ್ವಾಭಿಮಾನದ ಸಂಕೇತ ರಕ್ಷೆ: ಕಿರನಹಳ್ಳಿ
Protecting the symbol of self-respect: Kiranahalli
ಸ್ವಾಭಿಮಾನದ ಸಂಕೇತ ರಕ್ಷೆ: ಕಿರನಹಳ್ಳಿ
ಆಲಮೇಲ 10: ಸಹೋದರತ್ವ ಬೆಸೆಯುವ ಸಮರಸತೆ ಸಾರುವ ರಕ್ಷಾ ಬಂಧನ ಪಟ್ಟಣದಲ್ಲಿ ವಿವಿಧ ಶಾಲೆಗಳಲ್ಲಿ ರಾಖಿ ಕಟ್ಟುವ ಹಬ್ಬ ಸಂಭ್ರಮದಿಂದ ಆಚರಿಸಲಾಯಿತು.
ಪಟ್ಟಣದ ಪ್ರತಿಷ್ಟಿತ ಬಾಲ ಭಾರತಿ ಶಾಲೆ ಆವರಣದಲ್ಲಿ ಪುಟಾಣಿ ವಿದ್ಯಾರ್ಥಿಗಳು ರಾಕಿ ಕಟ್ಟಿ ಸಂಭ್ರಮಿಸಿದರು ಶಾಲೆಯ ಮುಖ್ಯ ಶಿಕ್ಷಕ ಲಕ್ಷ್ಮಿಪುತ್ರ ಕಿರನಹಳ್ಳಿ ಮಾತನಾಡಿ ಕಟ್ಟುವ ರಕ್ಷೆ ದಾರವಲ್ಲ ಸ್ನೇಹದ ಸಂಕೇತ ಸಹಕಾರದ ಸಂಕೇತ ಸ್ವಾಭಿಮಾನದ ಸಂಕೇತ ರಕ್ಷೆಯನ್ನು ಧರಿಸೋಣ- ಧರ್ಮ ರಕ್ಷಣೆ ಮಾಡೋಣ ಎಂದು ವಿದ್ಯಾರ್ಥಿಗಳಿಗೆ ಶುಭ ಕೋರಿದರು. ನಂತರ ಸಿಹಿ ವಿತರಿಸಿದರು.
ಸಂಸ್ಥೆಯ ಅಧ್ಯಕ್ಷ ಶ್ರೀಶೈಲ್ ಜೋಗೂರ, ಅಲೋಕ ಬಡದಾಳ, ಪತ್ರಕರ್ತ ಬೀರ್ಪ ಹೊಸುರ, ಸುನಿತಾ ಗುಂಡದ, ವೀಣಾ ರಾಂಪೂರ ಮಠ, ರಕ್ಷಿತ ಹಡಪದ, ಈರಣ ಕಲಶೆಟ್ಟಿ, ಆಮರೇಶ ಶಾಸ್ತ್ರಿ ಆಡಳಿತ ಮಂಡಳಿ ಶಿಕ್ಷಕರು ವಿದ್ಯಾರ್ಥಿಗಳು ಇದ್ದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 