ಚೈತನ್ಯ ಸ್ನೇಹಿತರ ಬಳಗದಿಂದ ಮುರಾಳಗೆ ಸನ್ಮಾನ

Murali honored by Chaitanya Friends' group

ಚೈತನ್ಯ ಸ್ನೇಹಿತರ ಬಳಗದಿಂದ ಮುರಾಳಗೆ ಸನ್ಮಾನ  

ತಾಳಿಕೋಟಿ 19:  ಪಟ್ಟಣದ ಪ್ರತಿಷ್ಠಿತ ತಾಳಿಕೋಟಿ ಸಹಕಾರಿ ಬ್ಯಾಂಕ್ ನಿಯಮಿತ ಇದರ ಬಲಶಟ್ಟಿಹಾಳ ಶಾಖೆಯ 2025-30 ನೇ ಅವಧಿಗೆ ಸಲಹಾ ಸಮಿತಿ ಸದಸ್ಯರಾಗಿ ಆಯ್ಕೆಯಾದ ಮಹಾಂತೇಶ ಎಸ್‌.ಮುರಾಳ ಇವರನ್ನು ಚೈತನ್ಯ ಸ್ನೇಹಿತರ ಬಳಗದ ವತಿಯಿಂದ ಬುಧವಾರ ಸನ್ಮಾನಿಸಿ ಗೌರವಿಸಲಾಯಿತು.  

ಈ ಸಮಯದಲ್ಲಿ ಚೈತನ್ಯ ಸ್ನೇಹಿತರ ಬಳಗದ ಸದಸ್ಯರಾದ ಪ್ರಕಾಶ ಹಜೇರಿ, ಖಜಾಂಚಿ ರಾಜು ಸಜ್ಜನ, ಇಬ್ರಾಹಿಂ ಮನ್ಸೂರ, ಸಂಜು ಹಜೇರಿ, ಕಾಶಿನಾಥ್ ಸಜ್ಜನ, ಅಶೋಕ ಚಿನಗುಡಿ, ಅಪ್ಪು ಕಲ್ಲೂರ, ದೇವು ಸಿಂಗ್ ಹಜೇರಿ, ಭೀಮಣ್ಣ ಸುಳೇಬಾವಿ, ಮಲ್ಲಿಕಾರ್ಜುನ್ ಪಾಲ್ಕಿ ಮತ್ತಿತರರು ಇದ್ದರು. 


ಇತ್ತೀಚಿನ ಸುದ್ದಿ