ಮುಖಂಡರಿಂದ ಚೆನ್ನಮ್ಮನ ಪುತ್ತಳಿಗೆ ಪುಷ್ಪ ನಮನ ಸಲ್ಲಿಕೆ
Leaders pay floral tributes to Chennamma's effigy
ಮುಖಂಡರಿಂದ ಚೆನ್ನಮ್ಮನ ಪುತ್ತಳಿಗೆ ಪುಷ್ಪ ನಮನ ಸಲ್ಲಿಕೆ
ಶಿಗ್ಗಾವಿ 2 : ವೀರಮಾತೆ ಕಿತ್ತೂರಾಣಿ ಚೆನ್ನಮ್ಮನವರು 1829 ಫೆಬ್ರುವರಿ 2 ರಂದು ಲಿಂಗೈಕ್ಯರಾಗಿದ್ದು ನಿಮಿತ್ಯ ಪಟ್ಟಣದ ವೀರಮಾತೆ ಕಿತ್ತೂರಾಣಿ ಚೆನ್ನಮ್ಮನ ಪುತ್ತಳಿಗೆ ಪುಷ್ಪ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಅಧ್ಯಕ್ಷ ವೀರೇಶ ಅಜೂರ. ಯುವ ಘಟಕದ ಅಧ್ಯಕ್ಷ ಬಸಲಿಂಗಪ್ಪ ನರಗುಂದ, ಪಂಚ ಸೈನ್ಯ ಅಧ್ಯಕ್ಷ ಶಿವಾನಂದ ಕುನ್ನೂರ, ಮಂಜುನಾಥ ಮಣ್ಣಣ್ಣವರ, ರಮೇಶ ವನ್ನಳ್ಳಿ,ಶಂಭು ನೆರ್ತಿ,ಪ್ರಶಾಂತ ಬಡ್ಡಿ , ವಸಂತ ಬಡ್ಡಿ, ಬಸವರಾಜ ಜೇಕಿನನಕಟ್ಟಿ ಸೇರಿದಂತೆ ವಿವಿಧ ಸಮಾಜದ ಹಿರಿಯರು ಯುವಕರು ಭಾಗವಹಿಸಿದ್ದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 