ಬೆಂಗಳೂರಿನಿಂದ ಮೆಕ್ಕಾ-ಮದೀನಾಗೆ ಸೈಕಲ್ ಯಾತ್ರೆ
ಶಿಗ್ಗಾವಿ07 ಃ ಹಿಂದೂ-ಮುಸ್ಲಿಂ ಕೋಮು ಸೌಹಾರ್ಧ ಮತ್ತು ಶಾಂತಿ ಸಂದೇಶ ಸಾರಲು ಬೆಂಗಳೂರಿನಿಂದ ಮೆಕ್ಕಾ-ಮದೀನಾಗೆ ಸೈಕಲ್ ಯಾತ್ರೆ ಕೈಗೊಂಡ ಬೆಂಗಳೂರಿನ ಮೊಹಮ್ಮದ್ ಹಬೀಬ್ ಖಾನ್ ಅವರನ್ನು ಶಿಗ್ಗಾವಿ ಪಟ್ಟಣದ ಹಜರತ್ ಮೌಲಾನಾ ಮಹಮ್ಮದ್ ತಖ್ಯದೀನ್ ಜಮಾತ್ ನವರು ಸನ್ಮಾನಿಸಿ ಶುಭ ಕೋರಿದರು.
ಒಟ್ಟು 2836 ಕಿಮೀ ದೂರ ಚಲಿಸಲಿರುವ ಹಭೀಬ್ ಅವರು ಹಿಂದೂ ಮುಸ್ಲಿಂ ಬಾಂಧವರ ಶಾಂತಿ ಸೌಹಾರ್ದತೆಗೆ ಈ ಯಾತ್ರೆ ಕೈಗೊಂಡಿದ್ದಾರೆ, ಇವರ ಈ ಯಾತ್ರೆಗೆ ಹಿಂದೂ ಬಾಂಧವರಿಂದಲೂ ಸ್ವಾಗತ ಮತ್ತು ಶುಭವನ್ನು ಕೋರಲಾಗುತ್ತಿದೆ.
ಈ ಸಂದರ್ಭದಲ್ಲಿ ಸಾಧಿಕ್ ಮಲ್ಲೂರ, ಅದ್ಬುಲ್ ಮಜೀದ್ ಅದ್ದುಮಿಯಾನವರ, ಸತ್ತಾರ ಸೌದಾಗರ್, ಅನೀಸ್ ಫಿರಾಂಖಾನವರ, ಶಫಿ ನಧಾಫ್, ಮೈನು ಕೋಲಕಾರ ಸೇರಿದಂತೆ ಮುಸ್ಲಿಂ ಬಾಂಧವರು ಇದ್ದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 