ಪಹಲ್ಗಾಮ್ ಘಟನೆಗೆ ಖಂಡನೆ: ಶ್ರದ್ಧಾಂಜಲಿ ಸಭೆ
ವಿಜಯಪುರ 24: ಕಾಶ್ಮೀರದಲ್ಲಿ ಪಹಲ್ಗಾಮ್ ದಲ್ಲಿ ನಡೆದ ಘಟನೆ ಭಯೋತ್ಪಾಧಕರನ್ನು ಮಟ್ಟ ಹಾಕಬೇಕೆಂದು ಬಿಜಾಪುರ ಜಿಲ್ಲಾ ವಕೀಲರ ಸಂಘದ (ಬಿಜಾಪುರ ಬಾರ್ ಅಸೋಶಿಯೇಷನ್) ವತಿಯಿಂದ ಕ್ಯಾಂಡಲ್ ಹಿಡಿದುಕೊಂಡು ಮೌನ
ಶ್ರದ್ಧಾಂಜಲಿ ನಡೆಸಿತು. ಮೃತರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಕರುಣಿಸಲಿ ನಾವೆಲ್ಲ ಅವರೊಂದಿಗೆ ಇರುತ್ತೇವೆಂದು ಡಿ.ಜಿ. ಬಿರಾದಾರ ಅವರು ಹೇಳಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಸುನೀಲ ಬಿ. ಬಿರಾದಾರ, ಕಾರ್ಯದರ್ಶಿ ಸುರೇಶ ಎಸ್.ಚೂರಿ, ಎಮ್.ಎ. ಕಾಖಂಡಕಿ, ಯು.ಎಮ್. ಆಲಗೂರ, ವೈ.ಬಿ. ಬಡಿಗೇರ, ಬಿ.ಡಿ. ಬಿರಾದಾರ, ವ್ಹಿ.ಎಚ್. ಗಳಪ್ಪಗೋಳ, ಎಮ್.ಆರ್. ಹವಾಲ್ದಾರ, ಪಿ.ಕೆ. ಹುವನಗೋಳ, ಎಮ್.ಎಸ್. ಇನಾಮದಾರ, ಎಸ್.ಎ.ಆಸಂಗಿ, ಹಿರಿಯ ವಕೀಲರಾದ ಎಸ್.ಎಸ್. ಚೋಗಲೆ, ಬಿ.ಎಸ್. ಸೊರಗಾಂವಿ, ಹಿರೋಳ್ಳಿ, ಎಸ್.ಎಸ್. ಡೋಂಗರಗಾಂವಿ, ಎಸ್.ಬಿ. ಕಮತಗಿ, ಗುರು ನಿರಂಜನಮಠ, ಎಸ್.ಎಸ್. ಜಾಗಿರದಾರ, ಇಂಗಳೇಶ್ವರ ಮಹಮ್ಮದ ಗೌಸ್, ಕುಮಾರ ನಿಡೋಣಿ ಬಸವರಾಜ ಯಾದವಾಡ ಮತ್ತೀತರರು ವಕೀಲರು ಮತ್ತು ಹಿರಿಯ ವಕೀಲರು, ಪದಾಧಿಕಾರಿಗಳು ಇದ್ದರು.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 