1500ನೇ ವಿಶೇಷವಾಗಿ ಈದ್ ಮಿಲಾದ್ ಆಚರಣೆ
Celebration of Eid Milad
ವಿಜಯಪು, 31 ; ನಗರದಲ್ಲಿ ಮೊಹಮ್ಮದ ಸೊಲ್ಲಲ್ಲಾಹು ಅಲೈವ ಸ್ವಲ್ಲಂ ರವರ ಈ ವರ್ಷ 1500ನೇ ವಿಶೇಷವಾಗಿ ಈದ್ ಮಿಲಾದ್ ಆಚರಣೆ ಅಸಾರ ಶರೀಫ್ ಮುತ್ತುವಲ್ಲಿ ಅಲ್ ಹಾಜ್ ಇಮ್ತಿಯಾಜ ಖಾದ್ರಿ ಮುಶ್ರೀಫ್ ಹೇಳಿಕೆ.
ವಿಜಯಪುರ ನಗರದ ಪ್ರಸಿದ್ಧ ಅಸಾರ ಮಹಲದಲ್ಲಿ ಇರುವ ಪ್ರವಾದಿ ಮಹಮ್ಮದ್ ಪೈಗಂಬರ್ ಸಲ್ಲಲ್ಲಾಹು ಅಲೈವ ಸ್ವಲ್ಲಂ ಮುಯೇ ಮುಬಾರಕ (ಕೇಶ)ದ ಪ್ರತಿ ವರ್ಷದಂತೆ ಈ ವರ್ಷ ಕೂಡ ಈದ್ ಮಿಲಾದ್ ಸಂದಲ್ ಕಾರ್ಯಕ್ರಮ ಗುರುವಾರ ದಿ. ಸೆ. 04ರಂದು ಸಾಯಂಕಾಲ 6:00 ಗಂಟೆಯಿಂದ ಬೆಳಗ್ಗೆ 6:00 ವರೆಗೆ ವಿಜೃಂಭಣೆಯಿಂದ ನೆರವರುವುದು ಹಾಗೂ ದಿನಾಂಕ:05-09-2025 ಉರುಸ ಕಾರ್ಯಕ್ರಮ ಜ್ವರಗುವದು, ಈ ವರ್ಷ 1500ನೇ ವಿಶೇಷವಾದ ಈದ್ ಮಿಲಾದ ಕಾರ್ಯಕ್ರಮಕ್ಕೆ ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಅಸಾರ ಶರೀಫ್ ಮುತ್ತುವಲ್ಲಿ ಅಲ್ ಹಾಜ್ ಇಮ್ತಿಯಾಜ ಖಾದ್ರಿ ಮುಶ್ರೀಫ್ ಹೇಳಿದರು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 