ಭಕ್ತಿ ಬಾವದಿಂದ ಆಚರಿಸಿದ ಅಂಗಾರಿಕ ಸಂಕಷ್ಟಿ
Angarika Sankashti celebrated with devotion
ಯಮಕನಮರಡಿ, 13 ; ಗ್ರಾಮದ ಬಜಾರ ಮಧ್ಯದಲ್ಲಿ ಇರುವ ಗಣಪತಿ ಮಂದಿರದಲ್ಲಿ ಮಂಗಳವಾರ ದಿನಾಂಕ 12 ರಂದು ಅಂಗಾರಕ ಸಂಕಷ್ಟಿಯನ್ನು ಭಕ್ತಿ ಪೂರ್ವಕವಾಗಿ ಆಚರಿಸಲಾಯಿತು ಪೂಜಾ ಸಮಾರಂಭದಲ್ಲಿ ಅಪಾರ ಭಕ್ತಾದಿಗಳು ಆಗಮಿಸಿದ್ದರು.
ಶ್ರೀ ಗಣೇಶನ ಕೃಪೆಗೆ ಪಾತ್ರರಾದರು ಅಂಗರಿಕ ಸಂಕಷ್ಟಿಯು ಶ್ರಾವಣ ಮಾಸದಲ್ಲಿ ಆಗಮಿಸಿರುವುದರಿಂದ ಇದಕ್ಕೆ ಬಹಳಷ್ಟು ಮಹತ್ವ ಇರುತ್ತದೆ ಎಂದು ಹೇಳಲಾಗುತ್ತದೆ ಪೂರ್ವಜರು ನಿರ್ಮಿಸಿದ ಗಣಪತಿ ಮಂದಿರದಲ್ಲಿ ಜರುಗಿದ ಪೂಜಾ ಸಮಾರಂಭದ ದೃಶ್ಯ ಚಿತ್ರದಲ್ಲಿ ಕಾಣಬಹುದು
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 