ವಾಷರ್ಿಕ ಬೀರೇಶ್ವರ ಜಾತ್ರಾಮಹೋತ್ಸವ
ಧಾರವಾಡ08: ಹಾಲುಮತ ಬೀರೇಶ್ವರ ಪರಂಪರೆ ಹೊಂದಿದ ಒಂದು ಪುರಾತನ ಇತಿಹಾಸವಾಗಿದೆ ಜನಪದರು ಡೊಳ್ಳಿನ ಹಾಡಿಕೆ ಅನೇಕ ಐತಿಹ್ಯಗಳಿಂದ ಬೀರೇಶ್ವರ ಚರ್ರಿತೆ ರೋಚಕ ಹಾಗೂ ಸೊಗಸಾಗಿ ಭಕ್ತಿ ಪರಂಪರೆ ಬೆಳೆಸಿದೆ ಬುದ್ಧ ಬಸವ ಕನಕ-ಕಾಳಿದಾಸ ಗೊಲ್ಲಾಳೇಶ್ವರ ಕಾಡು ಕುರುಬರ ದೈವ ವೀರಭದ್ರೇಶ್ವರ ಹಂಪೆಯ ವೀರುಪಾಕ್ಷ ನೇಪಾಳದ ಪಶುಪತಿ ಅಲ್ಲಿಯ ರಾಜ ಪರಂಪರೆ ಬೀರೇಶ್ವರನ ನಿಜ ನೆಲೆಗಳಾಗಿವೆ ಎಂದು ಮನಸೂರ ರೇವಣಸಿದ್ದೇಶ್ವರ ಮಹಾಮಠದ ಪೀಠಾಧಿಪತಿ ಪೂಜ್ಯಶ್ರೀ ಬಸವರಾಜದೇವರು ಇಂದಿಲ್ಲಿ ನುಡಿದರು.
ಅವರು ಬೋಗೂರ ಗ್ರಾಮದಲ್ಲಿಂದು ವಾಷರ್ಿಕ ಬೀರೇಶ್ವರ ಜಾತ್ರಾಮಹೋತ್ಸವ -2019 ನಿಮಿತ್ಯ ನೂತನ ಗೋಪುರ ಹಾಗೂ ಕಳಸಾರೋಹಣ ಲೋಕರ್ಪಣೆ ಮಾಡಿ ಮಾತನಾಡಿದ ಶ್ರೀಗಳು ಸುಂದರವಾದ ಅತ್ಯಂತ ಶಿಲ್ಪಕಲೆ ಹೊಂದಿದ ಗೋಪುರ ಬಹು ವಿಶಿಷ್ಠ ಹೊಂದಿದೆ ಈ ಜಾತ್ರೆ ಈ ಭಾಗದ ಬೀರೇಶ್ವರ ಭಕ್ತ ಸಮೂಹಕ್ಕೆ ಆರಾಧನೆ ಕೇಂದ್ರವಾಗಿದೆ ಎಂದು ಎಂದು ಶ್ರೀಗಳು ನುಡಿದರು.
ವೇದಮೂತರ್ಿ ಮುದಕಯ್ಯ ಹಿರೇಮಠರವರಿಂದ ಬೀರೇಶ್ವರನಿಗೆ ರುದ್ರಭಿಷೇಕ ಸಹಸ್ರ ಬಿಲ್ವಾರ್ಚನೆ ಮಹಾಮಂಗಲ ಪ್ರಸಾದ ವಿತರಣೆ ಜರುಗಿತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಡೊಳ್ಳಿನ ಕಲಾ ತಂಡಗಳಿಂದ ಪಾಲಿಕೆ ಉತ್ಸವ ನಡೆಯಿತು ಸಾಮೂಹಿಕ ವಿವಾಹಗಳು ನಡೆದವು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಉಪಸ್ಥಿತರಿದ್ದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 