ವಿಜಯಾ ಆಥರ್ೋ ಕಾರ್ಯ ಶ್ಲಾಘನೀಯ: ಡಾ. ಸಿದ್ದರಾಮ ಸ್ವಾಮೀಜಿ
ಬೆಳಗಾವಿ28: ಗೋಶಾಲೆಗೆ ಹತ್ತಾರೂ ನೀರಿನ ಟ್ಯಾಂಕರ್ಗಳನ್ನು ನೀಡಿವದರ ಜೊತೆಗೆ ಸಮಾಜದ ಸೇವೆಗೆ ವಿಜಯಾ ಆಥರ್ೋ ಆಸ್ಪತ್ರೆಯು ಮುಂದಾಗಿದೆ. ಬೆಳಗಾವಿಯಲ್ಲಿ, ತನ್ನದೇಯಾದ ಒಂದು ಛಾಪು ಮೂಡಿಸಿ. ತನ್ನ ಶ್ರಮದಿಂದ ವಿಜಯಾ ಆಥರ್ೋ ಈಷ್ಟೇತ್ತರಕ್ಕೆ ಬೆಳೆದುನಿಂತಿದೆ ಎಂದು ನಾಗನೂರು ರುದ್ರಾಕ್ಷಿಮಠದ ಮಠಾಧೀಶರಾದ ಡಾ. ಸಿದ್ದರಾಮ ಸ್ವಾಮೀಜಿ ಉದ್ಘಾಟಿಸಿದರು.
ನಗರದ ವಿಜಯಾ ಆಥರ್ೋ ಆಸ್ಪತ್ರೆ ವತಿಯಿಂದ ನೂತನ 'ನಸಿರ್ಂಗ್ ಸೈನ್ಸ್' ಮಹಾವಿದ್ಯಾಲಯ ಕಾರ್ಯಕ್ರಮವನ್ನು ರವಿವಾರ ಉದ್ಘಾಟಿಸಿ ಮಾತನಾಡಿದ ಅವರು.
ನೂರಾರೂ ರೋಗಿಗಳಿಗೆ ಉತ್ತಮ ಚಿಕ್ಸಿತೆ ನೀಡುವದ ಮೂಲಕ ಸಮಾಜ ಸೇವೆಯ ಕಾರ್ಯವನ್ನು ಮಾಡಿತೊರಿಸುತ್ತಿದೆ. ಈ ನಸಿರ್ಂಗ್ ಸೈನ್ಸ್ ಮಹಾವಿದ್ಯಾಲಯದಲ್ಲಿ ನೂರಾರೂ ವಿದ್ಯಾಥರ್ಿಗಳು ಜ್ಞಾನ ಪಡೆದು ವಿಜಯಾ ಆಥರ್ೋ ಆಸ್ಪತ್ರೆಯ ಹೆಸರನ್ನು ಇನ್ನಷ್ಟೂ ಬೆಳಗಿಸಬೇಕೆಂದರು.
ಈ ಸಂದರ್ಭದಲ್ಲಿ ಕಾರಂಜಿಮಠದ ಗುರುಸಿದ್ದ ಮಹಾಸ್ವಾಮೀಜಿ ಸಾನಿಧ್ಯ ವಹಿಸಿದರು. ಬೆಳಗಾವಿ ಮಹಾಪೌರ ಬಸವರಾಜ ಚಿಕ್ಕಲದಿನ್ನಿ, ಸಂಸ್ಥೆಯ ಅಧ್ಯಕ್ಷ ಡಾ. ರವಿ ಪಾಟೀಲ, ಎಂ. ಜಿ. ಪಾಟೀಲ, ನಿವೃತ್ತ ಕೆಎಎಸ್ ಅಧಿಕಾರಿ ಎಸ್. ಜಿ. ಪಾಟೀಲ, ಜಯಶ್ರೀ ಮಾಳಗಿ, ದೀಪಾಲಿ ಕುಡರ್ೇಕರ, ನ್ಯಾಯವಾದಿ ಬಸವರಾಜ ರೊಟ್ಟಿ ಹಾಗೂ ಉಪಸ್ಥಿತರಿದ್ದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 