ಭಗವಾನ್ ರಾಮಕೃಷ್ಣರ ಪ್ರಾರ್ಥನಾ ಮಂದಿರದ ಉದ್ಘಾಟನೆ
Inauguration of Lord Ramakrishna Temple
ಭಗವಾನ್ ರಾಮಕೃಷ್ಣರ ಪ್ರಾರ್ಥನಾ ಮಂದಿರದ ಉದ್ಘಾಟನೆ
ಹುಬ್ಬಳ್ಳಿ 31: ಆಶ್ರಮದ ಶಾಖಾ ಕೇಂದ್ರವಾದ ತಡಸ ಗ್ರಾಮದ ಕಮಲಾನಗರದ ಪಂಚವಟಿ ಕ್ಷೇತ್ರದಲ್ಲಿ ಕಲ್ಪತರು ಶುಭದಿನದಂದು ದಿನಾಂಕ 01 ಜನವರಿ 2025 ರ ಮುಂಜಾನೆ ನೂತನವಾಗಿ ನಿರ್ಮಿಸಲಾಗಿರುವ ಭಗವಾನ್ ರಾಮಕೃಷ್ಣರ ಪ್ರಾರ್ಥನಾ ಮಂದಿರದ ಉದ್ಘಾಟನೆಯನ್ನು ಆಶ್ರಮದ ಅಧ್ಯಕ್ಷರಾದ ಸ್ವಾಮಿ ತೇಜಸಾನಂದಜೀ ಮಹಾರಾಜ್, ಸ್ವಾಮಿ ಬುದ್ಧಿಯೋಗಾನಂದಜೀ ಮಹಾರಾಜ್, ಸ್ವಾಮಿ ಗುರುದೇವಚರಣಾನಂದಜೀ ಮಹಾರಾಜ್ ಅವರ ದಿವ್ಯ ಸಾನಿಧ್ಯದಲ್ಲಿ ಹಮ್ಮಿಕೊಳ್ಳಲಾಗಿದೆ.
ಮುಂಜಾನೆ 9:15ಕ್ಕೆ ವಿಷ್ಣು ಸಹಸ್ರನಾಮ, 10:00ಕ್ಕೆ ವಿದ್ವಾನ ಸತ್ಯನಾರಾಯಣ ಜೋಶಿ ಅವರ ನೇತೃತ್ವದಲ್ಲಿ ಹೋಮ ನಡೆಯಲಿದ್ದು, 11:30ಕ್ಕೆ ಭಜನೆ, 12:00ಕ್ಕೆ ಡಾ. ವಿನಾಯಕ ಕುಲಕರ್ಣಿ "ಕಲ್ಪತರು ಶ್ರೀರಾಮಕೃಷ್ಣ" ವಿಷಯದ ಕುರಿತು ಉಪನ್ಯಾಸ ನೀಡಲಿದ್ದು, ನಂತರ ಮಹಾಮಂಗಳಾರತಿ - ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಹುಬ್ಬಳ್ಳಿ ಆಶ್ರಮದಿಂದ ಮುಂಜಾನೆ 7:30ಕ್ಕೆ ಪಂಚವಟಿಗೆ ತೆರಳಲು ವಾಹನ ವ್ಯವಸ್ಥೆ ಮಾಡಲಾಗಿದೆ. ವಾಹನ ವ್ಯವಸ್ಥೆ ಬೇಕಾದವರು ಈ ಮೊಬೈಲ್ ಸಂಖ್ಯೆಗೆ 8792192875 ಸಂಪರ್ಕಿಸಲು ವಿನಂತಿ. ಜೈ ರಾಮಕೃಷ್ಣ.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 