ಬಣಿಜಗ ಸಂಘದ ಅಧ್ಯಕ್ಷರಾದ ಅರುಣಕುಮಾರಗೆ ಕಲಾ ಸ್ಪಂದನ ವತಿಯಿಂದ ಸನ್ಮಾನ
Honored by Kala Spandana to Arun Kumar, President of Banijaga Sangh
ಬಣಿಜಗ ಸಂಘದ ಅಧ್ಯಕ್ಷರಾದ ಅರುಣಕುಮಾರಗೆ ಕಲಾ ಸ್ಪಂದನ ವತಿಯಿಂದ ಸನ್ಮಾನ
ಧಾರವಾಡದ 09: ಅಸೋಸಿಯೇಷನ್ ಆಫ್ ಸಿವಿಲ್ ಇಂಜಿನಿಯರ್ಸ, ಲೋಕಲ್ ಸೆಂಟರ್ ಧಾರವಾಡದ ಉಪಾಧ್ಯಕ್ಷ, ಕೃಷಿಸಾಧಕ, ಬಣಿಜಗ ಸಂಘದ ಧಾರವಾಡ ತಾಲೂಕ ಅಧ್ಯಕ್ಷರಾದ ಇಂ.ಅರುಣಕುಮಾರ ಶೀಲವಂತ ಮತ್ತು ಕೋಮಲ ಅರುಣಕುಮಾರ ಶೀಲವಂತ ಅವರಿಗೆ ಕಲಾ ಸ್ಪಂದನ,ಹಾವೇರಿ ವತಿಯಿಂದ ಹು-ಧಾ ಸೆಂಟ್ರಲ್ ಕ್ಷೇತ್ರದ ಶಾಸಕರಾದ ಮಹೇಶ ಟೆಂಗಿನಕಾಯಿ ಅವರು ಸಾಧಕ ದಂಪತಿ ಎಂದು ಸನ್ಮಾನ ಮಾಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕಲಾ ಸ್ಪಂದನದ ಅಧ್ಯಕ್ಷರಾದ ಡಾ ವ್ಹಿ ಎಸ್ ವ್ಹಿ ಪ್ರಸಾದ, ಕಾರ್ಯದರ್ಶಿ ಮಾರ್ತಾಂಡಪ್ಪ ಕತ್ತಿ, ಸವಿತಾ ಅಮರಶೆಟ್ಟಿ, ಡಾ ಕವಿತಾ ಏವೂರ, ಡಾ ದೇವರಾಜ ರಾಯಚೂರ, ಡಾ ಕವನ ದೇಶಪಾಂಡೆ, ಜಗದೀಶ ಎಮ್ ಕೆ, ಮಂಜುನಾಥ ಕತ್ತಿ ಮತ್ತಿತರು ಇದ್ದರು.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 