ಕಾಂಗ್ರೇಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ : ಗಜಾನನ ಮಂಗಸೂಳಿ
Gajanana Mangasuli worked hard for the victory of Congress candidates
ಕಾಂಗ್ರೇಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ : ಗಜಾನನ ಮಂಗಸೂಳಿ
ಸಂಬರಗಿ 14: ಯೋಗ್ಯತೆ ಇದ್ದರು ಯೋಗ ಇಲ್ಲೇದೆ ಇರುವುದರಿಂದ ಅಧಿಕಾರದಿಂದ ವಂಚಿತನಾದೆ, ಶಾಸಕ, ಸಂಸದ ಚುನಾವಣೆಯಲ್ಲಿ ಹಗಲಿರುಳು ತನುಮನ ಧನದಿಂದ ದುಡಿದು ಕಾಂಗ್ರೇಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಗಜಾನನ ಮಂಗಸೂಳಿ ಹೇಳಿದರು
ಖೀಳೀಗಾಂವ್ ಗ್ರಾಮದಲ್ಲಿ ಭಾನುವಾರ ಖಾಜಗಿ ಕಾರ್ಯಕ್ರಮ ಬಂದ ನಂತರ ಸುದ್ದಿಗಾರಗಿ ಮಾತನಾಡಿ ಅವರು ಅಧಿಕಾರದಿಂದ ವಂಚಿತನಾದೆ, ಆದರು ಕೂಡಾ ಪಕ್ಷದ ನಿಷ್ಠೆ ಪ್ರಶ್ನಾಥಿತವಾಗಿದೆ ಎಂದು ಹೇಳಿದರು.ಆದರು ಕೂಡ ಪಕ್ಷದ ಕಾರ್ಯಕರ್ತರ ಧ್ವನಿಯಾಗಿ ನಿಲ್ಲುತ್ತೆನೆ, ಇಂದು ನಾನು ಯಾವುದೇ ಅದೇ ಅಧಿಕಾರದ ಸ್ಥಾನ ಮಾನದಲ್ಲಿ ಇರದೇ ಇದ್ದರು ಕೂಡಾ, ಕಾರ್ಯಕರ್ತರ ಪ್ರೀತಿ ವಿಶ್ವಾಸಕ್ಕೆ ರುಣಿಯಾಗಿದ್ದೆನೆ, ಯಾವುದೇ ಚುನಾವಣೆ ಬಂದಾಗ ಪಕ್ಷದಲ್ಲಿ ಯಾವುದೇ ಸ್ಥಾನಮಾನ ಇಲ್ಲದರೂ ಸಹ ಪ್ರಾಮಾಣಿಕವಾಗಿ ಕೆಲಸ ಮಾಡ್ತಾ ಇದ್ದಾನೆ ಕಾರ್ಯಕರ್ತರುಸುಖ-ದುಃಖಗಳಲ್ಲಿ ಭಾಗಿಯಾಗುತ್ತಾನೆ. ಪಕ್ಷದಲ್ಲಿ ಪ್ರಾಮಾಣಿಕ ಸೇವೆ ಪರಿಗಣಿಸಿ , ಪಕ್ಷದಿಂದ ಒಳ್ಳೆ ಸ್ಥಾನ ಸಿಗಬಹುದು ಎಂದು ಆಶಿ ಇದೆ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 