ಸರಕಾರ ನೀಡುವ ಸೌಲಬ್ಯಗಳನ್ನು ಪ್ರತಿ ಮಕ್ಕಳು ಪಡೆಯಿರಿ : ಜಿ.ಆರ್.ಪತ್ತಾರ
Every child should get the facilities provided by the government: G.R. Pattara
ಗುರ್ಲಾಪೂರ, 22 : ಸ್ಥಳಿಯ ಪಿ ಎಮ್ ಶ್ರೀ ಶಾಸಕರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಇತ್ತಿಚಿಗೆ ಪಿ ಎಮ್ ಶ್ರೀ ಯೊಜನೆಯಲ್ಲಿ ನಮ್ಮ ಶಾಲೆಯ ಮಕ್ಕಳಿಗೆ ಬರುವ ಸೌಲಬ್ಯಗಳನ್ನು ವಿತರಿಸುತ್ತಾ ಮಕ್ಕಳು ಸರಕಾರ ನೀಡುವ ಎಲ್ಲ ಸೌಲಬ್ಯಗಳನ್ನು ಪಡೆದುಕೊಂಡು ನಮ್ಮೂರಿನ ಶಾಲೆಯ ಕೀರ್ತಿ ಬೆಳಗಬೆಕು ಎಂದು ಶಾಲೆಯ ಪದವೀದರ ಮುಖ್ಯೋಪಾದಯರಾದ,ಜಿ,ಆರ್.ಪತ್ತಾರ. ತಿಳಿಸಿದರು.
ಶಾಲೆಯ ಶಿಕ್ಷಕರಾದ ಬಸವರಾಜ ಸಸಾಲಟ್ಟಿ. ನಮ್ಮ ಶಾಲೆಯಲ್ಲಿ ಕಲಿಯುತ್ತಿರುವ ಎಲ್ಲ ಮಕ್ಕಳಿಗೆ ಯೋಗಾಸನ ಮಾಡಲು “ಯೋಗಾ ಮ್ಯಾಟ” ವಿತರಿಸುತ್ತಾ ಮಕ್ಕಳಿಗೆ ಅಬ್ಯಾಸದ ಜೋತೆಗೆ ಯೋಗ ಸಂಗೀತ ಪಾಠಗಳನ್ನು ನುರಿತ ಶಿಕ್ಷಕರಿಂದ ಆರಂಭಿಸಲಾಗಿದೆ ಎಂದರು. ಮಕ್ಕಳು ಸರಕಾರದಿಂದ ಬರುವ ಸೌಲಬ್ಯಗಳನ್ನು ಪಡೆದು ಮಕ್ಕಳು ಹರ್ಷದಿಂದ ಪಾಠದೊಂದಿಗೆ ಯೋಗ ಮತ್ತು ಸಂಗೀತವನ್ನು ಅತಿ ಉತ್ಸುಕತೆಯಿಂದ ಕಲಿಯುತ್ತಿದ್ದಾರೆ
ಈ.ಸಂದರ್ಬದಲ್ಲಿ. ಬಿ ವಾಯ್ ಮೋಮಿನ.ಎಲ್,ಆರ್,ಸಾಲಿಮಟ್ಟ. ಸುನೀಲ ತುಪ್ಪದ, ಜ್ಯೋತಿ ಕಲ್ಯಾಣ, ಕವಿತಾ ಕಟಗಿ, ವಿದ್ಯಾಶ್ರೀ ನೇಮಗೌಡರ, ಗಂಗಮ್ಮ ಕಂಬಾರ, ಶೋಭಾ ಪಾಲಬಾವಿ. ಹಾಗೂ ಶಿಕ್ಷಕ ವ್ರಂದ ಮಕ್ಕಳು ಉಪಸ್ಥಿತರಿದ್ದರು. ಎಸ್.ಬಿ,ದರೊರ ಸರ್ವರನ್ನು ಸ್ವಾಗತಿಸಿ ನೀರುಪಿಸಿ ವಂದಿಸಿದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 