ಹೂವಿನಹಡಗಲಿ ಗ್ಯಾರಂಟಿ’ ಸಮಿತಿಗೆ ಆಯ್ಕೆ
Chosen to the committee for 'Floorship Guarantee'
ಹೂವಿನಹಡಗಲಿ ಗ್ಯಾರಂಟಿ’ ಸಮಿತಿಗೆ ಆಯ್ಕೆ
ಹೂವಿನಹಡಗಲಿ 30 : ಗ್ಯಾರಂಟಿ ಯೋಜನೆ ಗಳ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಪಿ.ಟಿ.ಭರತ್ ನೇಮಕಗೊಂಡರು. ಸದಸ್ಯರಾಗಿ ಜಿ. ಶಿವಕುಮಾರಗೌಡ, ಗಣೇಶ ಒಡೆಯರ್,ಕೆ.ಎಚ್.ಎಂ. ಗುರುಪ್ರಸಾದ್, ಇಬ್ರಾಹಿಂ ಖಲೀಲ್, ವೆಂಕನಗೌಡ್ರ ಲಿಂಗನಗೌಡ್ರ, ಸಾಲು ಪಾಟೀಲ್, ಲಕ್ಷ್ಮಿಬಾಯಿ, ಕೆ.ದೊಡ್ಡವೀರ್ಪ, ಎಸ್.ಪ್ರವೀಣ, ಬಂಡಿ ನಾಗರಾಜ, ಎಸ್.ಪಕ್ಕೀರೇಶ, ಗುಜ್ಜಲ ರವೀಂದ್ರ, ಮ್ಯಾಗೇರಿ ಗುಡುದಪ್ಪ, ಕಿರಣ್ ಸುಂಕದ ಅವರನ್ನು ನೇಮಿಸಲಾಗಿದೆ.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 