ಬೀರ್ಪ ದಂಡಿನವರು ಭಾರತೀಯ ಸೈನ್ಯಕ್ಕೆ ಆಯ್ಕೆ
Birpa Dandi selected for Indian Army
ಬೀರ್ಪ ದಂಡಿನವರು ಭಾರತೀಯ ಸೈನ್ಯಕ್ಕೆ ಆಯ್ಕೆ
ಹಾವೇರಿ 17: ಜಿಲ್ಲೆಯ ಹುರಳಿಕುಪ್ಪಿ ಗ್ರಾಮದ ಯುವಕ ಟಾಕಪ್ಪ ಬೀರ್ಪ ದಂಡಿನ ಅವರು ಭಾರತೀಯ ಸೈನ್ಯಕ್ಕೆ ಆಯ್ಕೆಯಾದ ಪ್ರಯುಕ್ತವಾಗಿ ಅವರಿಗೆ ಕಾಂಗ್ರೆಸ್ ಪಕ್ಷದ ಮುಖಂಡರ ಬಳಗದವರು ಗೌರವಿಸಿ ಸನ್ಮಾನಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಹಾಂತೇಶ ಸಾಲಿ,ಕುರಬ ಸಂಘದ ಅಧ್ಯಕರಾದ ರವಿ ಕರಿಗಾರ,ಅಹಿಂದ ಸಂಘದ ಅಧ್ಯಕ್ಷರಾದ ನವೀನ ಬಂಡಿವಡ್ಡರ,ಶಹರ ಘಟಕದ ದೇವಿಂದ್ರ್ಪ ಬೆಟದೂರ,ಮಾಜಿ ತಾಪಂ ಸದಸ್ಯ ಯಲ್ಲಪ್ಪ ನರಗುಂದ,ಮಹೇಶ ದಳವಾಯಿ,ಸಚಿನ ಸಣ್ಣಪೂಜಾರ,ಪುಟೇಶ ಕಳ್ಳಿಮನಿ,ಬಸವಂತಪ್ಪ ಬಂಕಾಪೂರ,ಸುಭಾಸ ಹುಣಿಸಿಹಣ್ಣಿನವರು ಸೇರಿದಂತೆ ಅನೇಕರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 