ಸರಣಿ ಉಪನ್ಯಾಸ ಮಾಲಿಕೆ
A series of lectures
ಸರಣಿಉಪನ್ಯಾಸ ಮಾಲಿಕೆ
ಧಾರವಾಡ 05 :ಕರ್ನಾಟಕ ವಿದ್ಯಾವರ್ಧಕ ಸಂಘವು ದಿನಾಂಕ 5, 6 ಮತ್ತು 9 ಫೆಬ್ರುವರಿ 2025 ರಂದು ಪ್ರತಿದಿನ ಸಾಯಂಕಾಲ 6 ರಿಂದ 7-30ರ ವರೆಗೆ ಮಾಜಿಉಪಾಧ್ಯಕ್ಷರು, ಟಾಟಾ ಸಮೂಹ, ಮಾಜಿಕಾರ್ಯಕಾರಿ ಸಂಪಾದಕ ಬಿಜಿನೆಸ್ಇಂಡಿಯಾ ಹಾಗೂ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ಅಡ್ವಾನ್ಸ್ಡ ಸ್ಟಡೀಸ್ನಅತಿಥಿ ಪ್ರಾಧ್ಯಾಪಕಪ್ರೊ. ಶಿವಾನಂದ ಕಣವಿಅವರಿಂದ ‘ಬಿಜಿನೆಸ್ರ ಾಜಕೀಯ’ ಉಪನ್ಯಾಸ ಸರಣಿ ಮಾಲಿಕೆ ಏರಿ್ಡಸಿದೆ.ದಿನಾಂಕ 6-2-2024 ರಂದು ಬಿಜಿನೆಸ್ ಮತ್ತು ರಾಜಕೀಯ: 1947-1991ಕುರಿತು ಉಪನ್ಯಾಸ ಜರುಗಲಿದೆ.
ಸಾಹಿತಿಗಳು, ಚಿಂತಕರು, ಕಲಾವಿದರು, ವಿದ್ಯಾರ್ಥಿಗಳು, ತಾಯಂದಿರು, ಸಂಘದಆಜೀವ ಸದಸ್ಯರು, ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಟಣೆಯಲ್ಲಿಕೋರಿದ್ದಾರೆ.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 