ತುಂಗಭದ್ರ ಜಲಾಶಯದ ಶಂಕುಸ್ಥಾಪನೆ ದಿನದ ಪ್ರಯುಕ್ತ ಜಿಲ್ಲಾ ಉಸ್ತುವಾರಿ ಸಚಿವರಿಂದ ಮಾಲಾರೆ್ಣ.
Wreath laying by District In-charge Minister on the occasion of Foundation Day of Tungabhadra Reserv
ತುಂಗಭದ್ರ ಜಲಾಶಯದ ಶಂಕುಸ್ಥಾಪನೆ ದಿನದ ಪ್ರಯುಕ್ತ ಜಿಲ್ಲಾ ಉಸ್ತುವಾರಿ ಸಚಿವರಿಂದ ಮಾಲಾರೆ್ಣ.
ಬಳ್ಳಾರಿ ಜಿಲ್ಲೆ 28 : ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ 1945 ಫೆಬ್ರವರಿ 28ನೇ ತಾರೀಖಿನಂದು ತುಂಗಭದ್ರ ಜಲಾಶಯ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಈ ದಿನಕ್ಕೆ 80ವರ್ಷಗಳಾಗಿವೆ. ಬೆಳಿಗ್ಗೆ 8.00 ಗಂಟೆಗೆ ತುಂಗಭದ್ರ ಮಂಡಳಿಯ ಅಧಿಕಾರಿಗಳೂ ಪೂಜೆ ನೆರವೇರಿಸಿರುತ್ತಾರೆ. ಇದೇ ದಿನ ಬೆಳಿಗ್ಗೆ 11.00 ಗಂಟೆಗೆ ವಿಜಯನಗರ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ಬಿ.ಜೆಡ್.ಜಮೀರ್ ಅಹ್ಮದ್ ಹಾಗೂ ಹೊಸಪೇಟೆ ಶಾಸಕರಾದ ಮಾನ್ಯ ಹೆಚ್.ಆರ್.ಗವಿಯಪ್ಪ ರವರು ಮತ್ತು ಮಾನ್ಯ ಹೆಚ್.ಎನ್.ಮೊಹಮ್ಮದ್ ಇಮಾಮ್ ನಿಯಾಜಿ ಮಾನ್ಯ ಅಧ್ಯಕ್ಷರು ಹೊಸಪೇಟೆ ನಗಾಭಿವೃದ್ದಿ ಪ್ರಾಧಿಕಾರ ಇವರೆಲ್ಲರೂ ಈ ದಿನ ತುಂಗಭದ್ರ ಜಲಾಶಯಕ್ಕೆ ಆಗಮಿಸಿ 1945ರಲ್ಲಿ ಶಂಕುಸ್ಥಾಪನೆ ಯನ್ನು ನೆರವೇರಿಸಿದ ಶಿಲಾಬಂಡೆಗೆ ಪೂಜೆಯನ್ನು ನೆರವೇರಿಸಿ ಮಾಲಾರೆ್ಣ ಮಾಡಿದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 