ಜಲಾಮೃತ ಕಾರ್ಯಕ್ರಮ
ಹಾವೇರಿ: ಬೂದಗಟ್ಟಿ ಗ್ರಾಮಪಂಚಾಯತಿಯ ಸೋಮನಕಟ್ಟಿ ಗ್ರಾಮದ ಮಲ್ಲಮ್ಮನ ಕೆರೆಯ ಸ್ಥಳದಲ್ಲಿ 2019-20ನೇ ಸಾಲಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿಯನ್ನು ನಿರ್ವಹಿಸಲಾಗುತ್ತಿದ್ದು, ಇದೇ ವೇಳೆಯಲ್ಲಿ "ಸ್ವಚ್ಛ ಮೇವ ಜಯತೇ ಮತ್ತು ಜಲಾಮೃತ ಕಾರ್ಯಕ್ರಮದ" ಅಂಗವಾಗಿ ಗ್ರಾಮ ಪಂಚಾಯತದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು ಕೂಲಿಕಾರರು ಎಲ್ಲರೂ ಶ್ರಮದಾನ ಮಾಡುವ ಮೂಲಕ ಕೂಲಿಕಾರರಿಗೆ ಚೈತನ್ಯ ತುಂಬಿ ಕಾಮಗಾರಿ ನಿರ್ವಹಿಸಲು ಕೋರಿದರು.
ಈ ಸಂಧರ್ಭದಲ್ಲಿ ಅಧ್ಯಕ್ಷರಾದ ಶಾಂತವ್ವ ಹ ಕುರುಬರ, ಉಪಾಧ್ಯಕ್ಷರಾದ ಚನ್ನವ್ವ ಹೊ ಸೋಮಣ್ಣನವರ ಮತ್ತು ಸದಸ್ಯರಾದ ಗೌರವ್ವ ಹ ಉಪ್ಪಾರ, ಮಾಲತೇಶ ಗೋ ಹೊಸಮನಿ, ಫಕ್ಕೀರೇಶ ಕ ಹೊಸಮನಿ, ಶಂಭುಲಿಂಗಪ್ಪ ಬ ಮೇಟಿ, ಸುವರ್ಣವ್ವ ನ ಹಳೇರಿತ್ತಿ, ಯಲ್ಲನಗೌಡ ಕ ಕರೇಗೌಡ್ರ ಮಂಜವ್ವ ಶಿ ತಿಮ್ಮನೇಹಳ್ಳಿ ರತ್ನವ್ವ ಹ ತಳವಾರ ಶ್ರೀಭರಮಗೌಡ ಬ ಮುದಿಗೌಡ್ರ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಭಾಗವಹಿಸಿದ್ದರು.
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 