ವಿಜಯಪುರ: ಅಂತಾರಾಷ್ಟ್ರೀಯ ಗೋಷ್ಟಿಗೆ ಡಾ.ಭುವನೇಶ್ವರಿ ಆಯ್ಕೆ
ವಿಜಯಪುರ 10: ಮಹಾರಾಷ್ಟ್ರದ ಫಂಡರಪುರದ ಶ್ರೀ ವಿಠ್ಠಲ ರಿಸರ್ಚ ಇನ್ಸ್ಟೀಟ್ಯೂಟ್ನಲ್ಲಿ ಕಂಪ್ಯೂಟರ್ ವಿಜ್ಞಾನದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ವಿಜಯಪುರದ ಡಾ. ಭುವನೇಶ್ವರಿ ಮೇಲಿನಮಠ ಅವರ ಪ್ರತಿಭೆಯನ್ನು ಗಮನಿಸಿ ಅವರಿಗೆ ಯು.ಎ.ಇ.(ದುಬೈ)ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ (ಇಂಟರನ್ಯಾಶನಲ್ ಕಾನ್ಪುರೆನ್ಸ್ ಆನ್ ನ್ಯಾನೋ ಟೆಕ್ನಾಲಾಜಿ & ಇಂಟಲಿಜೆನ್ಸಿ ಮ್ಯಾನುಪಾಕ್ಚರಿಂಗ್ & ಇಂಜನೀಯರಿಂಗ್) ಗೋಷ್ಠಿಗೆ ಅಹ್ವಾನಿಸಲಾಗಿದೆ.
ಸಪ್ಟೆಂಬರ್ 14 ರಂದು ದುಬೈನಲ್ಲಿ ಗೋಷ್ಟಿ ನಡೆಯಲಿದ್ದು, ಆ ಗೋಷ್ಟಿಯಲ್ಲಿ ಡಾ. ಭುವನೇಶ್ವರಿ ಅವರು ಕಂಪ್ಯೂಟರ ವಿಜ್ಞಾನದಲ್ಲಿ ಕನ್ನಡದ ಭಾಷೆ ಕ್ಷೇತ್ರ ಕುರಿತು ವಿಷಯ ಮಂಡಿಸಲಿದ್ದಾರೆ. ರಾಜ್ಯದಿಂದ ಡಾ. ಭುವನೇಶ್ವರಿ ಅವರೊಬ್ಬರೇ ಆಯ್ಕೆಯಾಗಿದ್ದು ಹೆಮ್ಮೆಯ ಸಂಗತಿಯಾಗಿದೆ.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 