ನಾಳೆ ಜೈಪ್ರಭುಗಳ ರಥೋತ್ಸವ
ಲೋಕದರ್ಶನವರದಿ
ಮುಧೋಳ 24: ತಾಲೂಕಿನ ಯಡಹಳ್ಳಿ ಗ್ರಾಮದಲ್ಲಿ ಶ್ರಾವಣ ಮಾಸದ ಕೊನೆಯ ಸೋಮವಾರ ಅ. 26ರಂದು ಆನಂದ ಜೈಪ್ರಭುಗಳ ರಥೋತ್ಸವ ನಡೆಯಲಿದೆ
ಅಡವಿಮಠದ ಚಂದ್ರಶೇಖರ ಶ್ರೀಗಳು ಭಾಗವಹಿಸುವರು ಕಲ್ಲಪ್ಪಜ್ಚ ಡಂಗಿ ,ಅವರ ಸಮ್ಮುಖದಲ್ಲಿ ಹಲವಾರು ಧಾಮರ್ಿಕ ಕಾರ್ಯಕ್ರಮಗಳು ನಡೆಯಲ್ಲಿದ್ದು ಮುದ್ದೇಶ ಮಹಾರಾಜರು ಉಪಸ್ಥಿತರಿರುವರು.
ಬೆಳಿಗ್ಗೆ ಶಿವಲಿಂಗಕ್ಕೆ ರುದ್ರಾಭೀಷಕ-ಬಿಲ್ವಾರ್ಚಣೆ, ಗಂಗಾ ಪೂಜೆ ಪ್ರಭುಗಳ ಮೂತರ್ಿ ಮೆರವಣಿಗೆ, ಅನ್ನ ಸಂತರ್ಪಣೆ ನಡೆದು ಸಾಯಾಂಕಲ ಸಕಲ ಪೂಜ್ಯರ ಹಸ್ತದಿಂದ ರಥೋತ್ಸವ ಜರುಗುವದೆಂದು. ಜಾತ್ರಾ ಕಮಿಟಿಯ ಪ್ರಾಣೇಶ ದೇಶಪಾಂಡೆ ಹೇಳಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 