ತಾಂಬಾ: ಮೂಗಿಗೆ ತುಪ್ಪ ಸವರಿದಂತಾಗುತ್ತಿರುವ ರಸ್ತೆ ಕಾಮಗಾರಿ
ತಾಂಬಾ 05: ಪತ್ರಿಕೆಯಲ್ಲಿ ಇಂಡಿ ದೇವರಹಿಪ್ಪರಗಿ ರಸ್ತೆ ಹದಗೆಟ್ಟು ಹೋಗಿದೆ ಇತ್ತ ಹೋರಳಿ ನೋಡಿ ಎಂಬ ತೆಲೆಬರಹದ ಕಾಟಾಚಾರಕ್ಕಾಗಿ ದುರಸ್ತಿ ಕಾರ್ಯ ಕೈಗೊಂಡಿರುವದರಿಂದ ಗ್ರಾಮಸ್ಥರು ದುರಸ್ಥಿ ಕೈಗೊಂಡಿರುವ ಕಾಮಗಾರಿ ಬಿಟ್ಟು ಹೊಸ ರಸ್ತೆಯನೇ ಮಾಡಬೇಕಾಗಿತ್ತು, ಇಂಡಿ ವಿಭಾಗದಲ್ಲಿ ಬರುವ ಪಿಡಬ್ಲ್ಯೂಡಿ ಕಛೇರಿಗೆ ಸಂಬಂಧಪಟ್ಟ ರಸ್ತೆಗಳು ನವಿಕರಣ ಮಾಡಬೇಕಾದ ಅಧಿಕಾರಿಗಳು ಮೂಗಿಗೆ ತುಪ್ಪದ ವಾಸನೆ ತೋರಿಸುವ ಹಾಗೆ ಕೇವಲ ರಸ್ತೆಗಳು ದುರಸ್ಥಿ ಮಾಡುತ್ತಿದ್ದಾರೆ ಎಂದು ಹಾಜಿ. ಧಡೇದ, ಮಾಸಿಮ. ಮಂಗಳಬೇಡೆ ಕರವೇ ಗ್ರಾಮ ಘಟಕದ ಅಧ್ಯಕ್ಷರು ಶ್ರೀಶೈಲ್, ಸಂತೋಷ ಆಗ್ರಹೀಸಿದ್ದಾರೆ.
ರಸ್ತೆ ದುರಸ್ಥಿ ಕಾಮಗಾರಿ ಬಿಟ್ಟು ಹಾದಿನೇ ಹೊಸದಾಗಿ ಮಾಡಬೇಕು, ರಾತ್ರಿ ಆದರೆ ಸಾಕು ಲೈಟ್ ಫೋಕಸ್ದಲ್ಲಿ ಸೈಕಲ್ ಮೋಟರ್ ಅವರಿಗತ್ತು ರೋಡಯಾವದೂ ಗುಂಡಿಯಾವದೂ, ಮುಂದಿನದು ಏನು ಕಾಣಲ್ಲ ನೋಡರಿ, ಸಂಬಂಧಪಟ್ಟ ಶಾಸಕರು ಮತ್ತು ಅಧಿಕಾರಿಗಳು ರಸ್ತೆ ದುರಸ್ಥಿ ಬಿಟ್ಟು ಹೊಸ ರಸ್ತೆನೇ ಮಾಡಬೇಕೆಂದು ಯಲ್ಲಪ್ಪ. ಸಾಗನೂರ ಗೊರನಾಳ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ 