ಕೆಂಗನಾಳ ಗ್ರಾಮದ ದಾವಲಮಲಿಕ ದೇವಸ್ಥಾನದ ಆವರಣದಲ್ಲಿ ಸೈಪನಸಾಬ ಪೈಗಂಬರ ಮುಲ್ಲಾ
Saipansaba Paigambar Mulla in the premises of the Davalamalik temple in Kenganal village
ಲೋಕದರ್ಶನ ವರದಿ
ತಾಂಬಾ 20 : ಕೆಂಗನಾಳ ಗ್ರಾಮದ ದಾವಲಮಲಿಕ ದೇವಸ್ಥಾನದ ಆವರಣದಲ್ಲಿ ಲೋಕ ಕಲ್ಯಾಣಕ್ಕಾಗಿ 42ದಿನ ಮೌನಾನುಷ್ಠಾನ ಕೈಗೊಂಡಿರುವ ಶ್ರೀ ಸೈಪಾನಸಾಬ ಪೈಗಂಬರ ಮುಲ್ಲಾ ರವರ 42ದಿನಗಳ ಮೌನಾನುಸ್ಠಾನ ಮಾ.27ರಂದು ಮುಕ್ತಾಯ ಗೊಳ್ಳಲಿದೆ ಶ್ರೀ ದಾವಲಮಲಿಕ ದೇವರ ಮರಿಕುದುರೆ ಎಂದು ಈ ಭಾಗದಲ್ಲಿ ಹೆಸರು ಪಡೆದಿದ್ದಾರೆ. ಉಮದಿ ಗ್ರಾಮದ ಶ್ರೀ ಮೌನೇಶ್ವರ ಸುತ್ತಾರ ಸ್ವಾಮಿಗಳು ಸಾನಿದ್ಯ ವಹಿಸುವರು.
ದಿ.27ರಂದು ದೇವರಿಗೆ ಗಂಧ, ರಾತ್ರಿ 9ಗಂಟೆಗೆ ಅನೇಕ ಜಾಗರಣೆ ಕಾರ್ಯಕ್ರಮಗಳು ಜರುಗಲಿವೆ ದಿನಾಂಕ 28ರಂದು ಉರುಸು ಇರುತ್ತದೆ. ನಂತರ ನಡೆಯಲಿರುವ ಕಾರ್ಯಕ್ರಮದಲ್ಲಿ ಅನೇಕ ರಾಯಕೀಯ ದುರುಣಿಯರು ಹಾಗೂ ಗ್ರಾಮದ ಹೀರೀಯರು ಪಾಲ್ಗೊಳ್ಳುವರು ಬಂದ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಹೇಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆಯಬೇಕೆಂದು ಪ್ರೇಮಸಿಂಗ್ ಚವ್ಹಾಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 