ಪುಣ್ಯ ಸ್ಮರಣ ಕಾರ್ಯಕ್ರಮ
ಸಂಬರಗಿ 09: ಮದಭಾವಿ ಗ್ರಾಮದ ಎಸ್.ಜಿ.ಎಸ್. ಕಲಾ ಹಾಗೂ ವಾನಿಜ್ಯ ಮಹಾವಿದ್ಯಾಲಯದಲ್ಲಿ ಸಂಸ್ಥೆಯ ಸಂಸ್ಥಾಪಕರಾದ ದಿ. ಸನ್ಮಾನ್ಯ ಶ್ರೀ ವಸಂತರವಾರ ಲ. ಪಾಟೀಲ. (ಅಬಾಜಿ) ಇವರದು 7ನೇ ಪುಣ್ಯ ಸ್ಮರಣ ಕಾರ್ಯಕ್ರಮ ಅಯೋಜಿಹಸಲಾಗಿದೆ.
ಅಬಾಜಿ ಇವರ ಭಾವಚೀತ್ರ ಪೂಜೆ ಸಂಸ್ಥೆಯ ಸ್ಥಾನಿಕ ಮಂಡಳ ಅಧ್ಯಕ್ಷ ಡಿ.ಆರ್. ಕೋಡತೆ ಹಾಗೂ ಪ್ರಾಚಾರ್ಯ ಬಿ.ಬಿ. ಕೋಹಳ್ಳಿ ಇವರ ಹಸ್ತೆಯಿಂದ ಪೂಜೆ ನಿರ್ವಹಿಸಿದ್ದರು.
ಈ ವೇಳೆ ಪ್ರಾಚಾರ್ಯ ಬಿ.ಬಿ.ಕೋಹಳ್ಳಿ ಮಾತನಾಡಿ ಅಬಾಜಿ ಇವರ ಗ್ರಾಮೀನ ಪ್ರದೇಶದಲ್ಲಿ ಮಕ್ಕಳಿಗೆ ಶಿಕ್ಷಣ ಅನೂಕುಲಗಾಗಿ ಶಾಲೆಗಳು ಪ್ರಾರಂಭಮಾಡಿ ದಿನ ದಲಿತರು ಬಡವರ ಮಕ್ಕಳಿಗೆ ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೆ ಅನೂಕುಲ ಮಾಡಿದ್ದಾರೆ. ಅವರ ಆದರ್ಶ ರಾಜಕಾರನಿ ಹಾಗೂ ಶಿಕ್ಷಣ ಪ್ರೇಮಿ ಇದ್ದು, ಅವರ ಜಿವನ ಎಲ್ಲರಿಗೆ ಆದರಾಗಲಿ.
ಈ ವೇಳೆ ಕುಮಾರ ಕೋಡತೆ, ಎಸ್.ಬಿ. ಬಳೊಜಿನವರ, ಎನ್.ಆರ್. ಪಾಂಢರೆ, ಬಿ.ಬಿ. ಬಗಲಿ, ಡಿ.ಎಮ್.ಬಡಿಗೇರ, ಶ್ರೀಮತಿ ಎಸ್.ಬಿ. ಲೋಟೆ, ಶ್ರೀಮತಿ ವ್ಹಿ. ಎಮ್. ಮಮದಾಪೂರ.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 