ಜಾತ್ರಾ ನಿಮಿತ್ಯ ಜರುಗಿದ ಶರ್ಯತ್ತುಗಳ ವಿಜೇತರಿಗೆ ಬಹುಮಾನ ವಿತರಣೆ
Prize distribution to the winners of the competitions held on the occasion of the fair
ರಾಯಬಾಗ, 07 : ತಾಲೂಕಿನ ಹೊಸದಿಗ್ಗೇವಾಡಿ ಗ್ರಾಮದ ಲಕ್ಷ್ಮೀದೇವಿ ಜಾತ್ರೆಯು ಮೂರು ದಿನಗಳ ವರೆಗೆ ವಿಜೃಂಭಣೆಯಿಂದ ಜರುಗಿತು.
ಬುಧವಾರ ಜಾತ್ರೆ ನಿಮಿತ್ಯ ಜರುಗಿದ ವಿವಿಧ ಶರ್ಯತ್ತುಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಎತ್ತಿನ ಗಾಡಿ ಶರ್ಯತ್ತು: ನರವಾಡದ ಸಚೀನ ಕಟ್ಟಿಕರ ಪ್ರಥಮ, ಮಾಣಕಾಪೂರದ ಸಂದೀಪ ಪವಾರ ದ್ವಿತೀಯ, ರಾಯಬಾಗದ ಮೋಸಿನ ಮುಲ್ಲಾ ತೃತೀಯ ಬಹುಮಾನ ಪಡೆದರು. ಕುದುರೆ ಗಾಡಿ ಶರ್ಯತ್ತು: ಸೌಂದತ್ತಿಯ ಚೇತನ ಕಾಟೆ ಪ್ರಥಮ, ದಿಗ್ಗೇವಾಡಿಯ ರಾಕೇಶ ಬೆನಾಡೆ ದ್ವಿತೀಯ, ಉಮ್ರಾಣಿಯ ಸಿದ್ದು ಉಮರಾಣಿ ತೃತೀಯ ಬಹುಮಾನ ಪಡೆದರು. ಕುದುರೆ ಶರ್ಯತ್ತು: ಚಿಂಚಲಿಯ ಸುರೇಶ ಪ್ರಥಮ, ವಿನಯ ದ್ವಿತೀಯ, ನಂದಿಕುರಳಿಯ ಮಾಳಪ್ಪ ತೃತೀಯ ಬಹುಮಾನ ಪಡೆದರು. ಸಾಯಕಲ್ ಶರ್ಯತ್ತು: ಪಾಮಲದಿನ್ನಿಯ ಅಪ್ಪು ಮಾಳ್ಯಾಗೋಳ ಪ್ರಥಮ, ಧರ್ಮಟ್ಟಿಯ ಬಸು ಧರ್ಮಟ್ಟಿ ದ್ವಿತೀಯ, ಇಚಲಕರಂಜಿಯ ಬಾಳು ಹಿರೇಮಠ ತೃತೀಯ ಬಹುಮಾನ ಪಡೆದರು. ಓಡುವ ಶರ್ಯತ್ತು: ಬಡಚಿಯ ಹನಮಂತ ನಾಯಿಕ ಪ್ರಥಮ, ಶಿವಾನಂದ ನಾಯಿಕ ದ್ವಿತೀಯ, ಅಲಖನೂರದ ಪರಸಪ್ಪ ಹಸರೆ ತೃತೀಯ ಬಹುಮಾನ ಪಡೆದರು.
ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಜಾತ್ರೆ ಕಮೀಟಿ ಸದಸ್ಯರು ಭಾಗವಹಿಸಿದ್ದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 