ಜೂನ್ 2026 ರ ಒಳಗೆ ತುಂಗಭದ್ರಾ ಜಲಾಶಯಕ್ಕೆ ಹೊಸ ಕ್ರಸ್ಟ್‌ ಗೇಟ್‌: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್

ಜೂನ್ 2026 ರ ಒಳಗೆ  ತುಂಗಭದ್ರಾ ಜಲಾಶಯಕ್ಕೆ ಹೊಸ ಕ್ರಸ್ಟ್‌ ಗೇಟ್‌:  ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ New crust gate for Tungabhadra reservoir by June 2026: Deputy Chief Minister DK Shivakumar

ಬೆಳಗಾವಿ ಸುವರ್ಣ ವಿಧಾನಸೌಧ,ಡಿ.18:  ಡಿಸೆಂಬರ್‌-2025ರ ಅಂತ್ಯದಲ್ಲಿ ತುಂಗಭದ್ರಾ ಜಲಾಶಯದ ನೀರಿನ ಸಂಗ್ರಹಣೆ ಮಟ್ಟ 1613 ಅಡಿಗೆ ಬಂದ ನಂತರ  ಜಲಾಶಯಕ್ಕೆ  ಹೊಸ ಕ್ರಸ್ಟ್‌ ಗೇಟುಗಳ ಅಳವಡಿಕೆ ಪ್ರಾರಂಭಿಸಲು ಹಾಗೂ ಜೂನ್‌-2026ರೊಳಗೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ತಿಳಿಸಿದರು.ಅವರು ವಿಧಾನ ಪರಿಷತ್ ನಲ್ಲಿ  ಶಾಸಕ ಬಸನಗೌಡ ಬಾದರ್ಲಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು. 

ತುಂಗಭದ್ರಾ ಅಣೆಕಟ್ಟೆಯ ಎಲ್ಲಾ 33 ಗೇಟುಗಳ ಬದಲಾವಣೆ ಕಾಮಗಾರಿಯನ್ನು ತುಂಗಭದ್ರಾ ಮಂಡಳಿಯಿಂದ ಕೈಗೆತ್ತಿಕೊಳ್ಳಲಾಗಿದ್ದು, ರಾಜ್ಯ ಸರ್ಕಾರದಿಂದ ಮುಂಗಡವಾಗಿ ರೂ. 10 ಕೋಟಿ ಅನುದಾನವನ್ನು ಮಂಡಳಿಗೆ ಒದಗಿಸಲಾಗಿದೆ.  

ತುಂಗಭದ್ರಾ ಅಣೆಕಟ್ಟಿನ ಆರಟಿ ್ಘ  ಆಡಿಚಿತಿಟಿರ ಗಳನ್ನು ಮುಖ್ಯ ಎಂಜಿನಿಯರ್, ಅಜಟಿಣಡಿಚಿಟ ಆರಟಿ ಓಡಿರಚಿಟಿಚಿಣಠ, ವಿಜಯವಾಡ, ಆಂಧ್ರ ಪ್ರದೇಶ ಇವರು , ಪರೀಶೀಲಿಸಿದ್ದು, ಉಚಿಣ ಆರಟಿ (ಓಘ ್ಘ ಖ) ಆಡಿಜಛಿಣಠಚಿಣಜ, ಅಘಅ, ಓಜತಿ ಆಜಟ 2 ಅವರು  ದೃಡೀಕರಿಸುತ್ತಾರೆ. 

ತುಂಗಭದ್ರಾ ಮಂಡಳಿಯು ಗೇಟ್ ನಂ.19ಕ್ಕೆ ಹೊಸ ಗೇಟನ್ನು ಅಳವಡಿಸುವಿಕೆ ಕಾಮಗಾರಿಯನ್ನು ರೂ.1.66 ಕೋಟಿ ಮೊತ್ತಕ್ಕೆ,  ಹಾಗೂ ಬಾಕಿ 32 ಗೇಟುಗಳನ್ನು ಬದಲಾಯಿಸುವ ಕಾಮಗಾರಿಯನ್ನು  ರೂ.34.48  ಕೋಟಿ ಮೊತ್ತಕ್ಕೆ  ಒ ಊಚಿಡಿಜತಿಚಿಡಿಜ ಖಿಠರ ್ಘ ಒಚಿಛಿಟಿಚಿಡಿಥಿ ಕಡಿಠಜಛಿ ಕತಣ. ಐಣಜ, ಂಟಜಜಚಿಛಚಿಜ ಇವರಿಗೆ ವಹಿಸಿರುತ್ತದೆ. 

ಪ್ರಸ್ತುತ  ಗೇಟ್ ಸಂಖ್ಯೆ 19 ಮತ್ತು ಉಳಿದ 32 ಗೇಟ್‌ಗಳ ಪೈಕಿ ಈವರೆಗೆ 14 ಗೇಟ್‌ಗಳ ಜಿಚಿಛಡಿಛಿಚಿಣಠ ಪೂರ್ಣಗೊಂಡಿದ್ದು,  ಗೇಟುಗಳ ಜಟಚಿಟಿಣಟಟಿರ ಕಾರ್ಯ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.