ಮಹಾಲಿಂಗಪೂರ: ರಸ್ತೆ ದುರಸ್ಥಿ ಮಹಿಳೆಯರಿಂದ ಆಕ್ರೋಶ
ಲೋಕದರ್ಶನ ವರದಿ
ಮಹಾಲಿಂಗಪೂರ 06: ಯಾರ ಹೊಟ್ಟೆ ಕಡಿಯುತ್ತೋ ಅವರೆ ಅಜವಾನ ತಿನಬೇಕು ಎನ್ನುವ ಹಿರಿಯರ ಅನುಭವದ ಮಾತೋಂದು ಪದೆ ಪದೆ ಕೇಳುತ್ತೇವೆ.
ಮಹಿಳೆಯರು ಕೈ ಮಾಡಿ ತೋರಿಸುತ್ತಿರುವುದು ಎನನ್ನೋ ತೋರಿಸುತ್ತಿದ್ದಾರೆಂದೂ ಅಂದುಕ್ಕೊಳ್ಳಬೇಡಿ, ಹೆಣ್ಣಿಗೆ ಆಗುವ ನೋವು ಹೆಣ್ಣಿಗೆ ಗೊತ್ತು.
ಪಟ್ಟಣದ ಆರೋಗ್ಯ ಸಮುದಾಯಕ್ಕೆ ಹೋಗುವ ದಾರಿಯ ದುಸ್ಥಿತಿಯನ್ನು ಸ್ಥಳೀಯ ಮಹಿಳೆಯರು ತೋರಿಸುತಿದ್ದಾರೆ.
ರೋಗಿಗಳು, ಬಸಿರು ಹೆಂಗಸರು, ಹಡೆದ ಬಾನಂತಿಯರು, ಅಂಗವಿಕಲರು, ಆಪರೇಷನ್ ಗೆ ಒಳಗಾದವರು ಟಮ್-ಟಮ್ ಗಾಡಿ, ಬೈಕ್ ಮುಖಾಂತರ, ಮತ್ತು ಅಟೋರಿಕ್ಷಾಗಳಲ್ಲಿ ಸರಕಾರಿ ದವಾಖಾನೆಗೆ ಈ ದಾರಿಯ ಮೂಲಕ ಹೋಗುತ್ತೇನೆ ಎಂದರೆ ಆಗುವ ನರಕಯಾತನೆ ಶತ್ರುವಿಗೂ ಬೇಡ ಎನ್ನುತ್ತಾರೆ ಮಹಿಳೆಯರು.
ಈ ರಸ್ತೆಯು ಕೆಟ್ಟು ಹೋಗಿ ಹಲವು ವರ್ಷಗಳೆ ಕಳೆದಿವೆ. ದುರುಸ್ಥಿ ಭಾಗ್ಯ ಮಾತ್ರ ಬಡ ಜನರ ಪಾಲಿಗೆ ಮರಿಕೆಯಾಗಿದೆ.ಬೇಗನೆ ದುರುಸ್ತಿ ಕಾರ್ಯ ಕೈಗೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತರಾದ ಪ್ರಭು ಮಲಾಬಾದಿ ಹಾಗೂ ಕುಮಾರ್ ಮಾಂಗ ಆಗ್ರಹಿಸಿದ್ದಾರೆ.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 