ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಮನವಿ ಪತ್ರ ಸಲ್ಲಿಸಿದ ಮಡಿವಾಳ ವಾಘಮಾರೆ
Madiwala Waghmare submitted a petition to Priyanka Jarkiholi
ಸಂಬರಗಿ 07 : ಜಂಬಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಜಂಬಗಿ ಗ್ರಾಮದ ಸ್ನೇಹ ಮಡಿವಾಳ ವಾಘಮಾರೆ ಮುಖ್ಯ ಪುಸ್ತಕ ಬರಹಗಾರ ಹುದ್ದೆಗೆ ಮರು ನೇಮಕ ಮಾಡಬೇಕೆಂದು ಗ್ರಾಮದ ಗಣ್ಯರು ಸುಖದೇವ್ ವಾಘಮಾರೆ, ಸಾಮಾಜಿ ಕಾರ್ಯಕರ್ತರು ಧೋಂಡಿರಾಮ ಸುತಾರ, ಮಡಿವಾಳ ವಾಘಮಾರೆ ಇವರು ಮರು ನೇಮಕಾತೇ ಮಾಡಬೇಕೆಂದು ವಿನಂತಿಸ ಸಂಸದೆ ಕುಮಾರಿ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಅಥಣಿಯಲ್ಲಿ ಮನವಿ ಪತ್ರ ಸಲ್ಲಿಸಿದ್ದಾರೆ. ಕಳೆದ ಹಲವು ತಿಂಗಳುಗಳಿಂದ, ಈ ಗ್ರಾಮ ಪಂಚಾಯತಿ ಎಲ್ಲಿ ಕೆಲಸ ಮಾಡುತ್ತಿದ್ದೆ ಆದರೆ ಕೆಲಸದಿಂದ ವಜಾ ಗೊಳಿಸಿ ಮರು ಅರ್ಜಿ ಕರೆದಿದ್ದಾರೆ ನನ್ನ ಮೇಲೆ ಅನ್ಯಾಯ ಮಾಡಿದ್ದಾರೆ ನಾನು ಕೆಲಸ ಮಾಡುವ ಮೂಲಕ ಅನೇಕ ಸ್ವ ಸಾಯಿ ಸಂಘಗಳನ್ನು ಸ್ಥಾಪಿಸಲಾಗಿದೆ,
ಆದರೆ ನನ್ನನ್ನು ಕೆಳಗಿಳಿಸಿ ಬೇರೆಯವರನ್ನು ನೇಮಿಸಿಕೊಳ್ಳುವ ಪ್ರಯತ್ನವನ್ನು ರಾಜಕೀಯವಾಗಿ ಮಾಡಲಾಗುತ್ತಿದೆ, ಆದ್ದರಿಂದ ನನ್ನ ಕುಟುಂಬ ಬಡವಾಗಿದೆ ಮತ್ತು ನನ್ನ ಜೀವನೋಪಾಯವು ಅದರ ಮೇಲೆಯೇ ನಡೆಯುತ್ತಿದೆ. ದಯವಿಟ್ಟು ನನ್ನನ್ನು ಮತ್ತೆ ಕೆಲಸಕ್ಕೆ ಸೇರಿಸಿ. ಅವರು ನನ್ನ ವಿನಂತಿಯನ್ನು ಇಲ್ಲವಾದರೆ ನಾನು ಅಥಣಿ ತಾಲೂಕು ಪಂಚಾಯತ್ ಮುಂದೆ ಉಪವಾಸ ಧರಣಿ ಸತ್ಯಾಗ್ರಹ ಮಾಡುತ್ತಿನಿಯೆಂದು ಎಚ್ಚರಿಕೆ ನೀಡುತ್ತೇನೆಗಡಿ ಭಾಗದ ಹೋರಾಟಗಾರ ಸಾಮಾಜಿಕ ಕಾರ್ಯಕರ್ತರು ಧೋಂಡಿರಾಮ್ ಸುತಾರ್ ಸುಖದೇವ್ ವಾಘಮಾರೆ, ಮಡಿವಾಳ ವಾಘಮಾರೆ ಮತ್ತು ಅನೇಕ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ 