ಏಕದಿನ ಪಂದ್ಯದ ಆತಿಥ್ಯ ಕಳೆದುಕೊಳ್ಳುವ ಭೀತಿಯಲ್ಲಿ ಎಂಸಿಎ
ಮುಂಬೈ:
ಮುಂಬರುವ
ಟೀಂ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ನಡುವಿನ
ನಾಲ್ಕನೆ ಟೆಸ್ಟ್ ಪಂದ್ಯ
ಮುಂಬೈನಲ್ಲಿ
ನಡೆಯೋದು ಅನುಮಾನದಿಂದ ಕೂಡಿದೆ.
ಆಟಗಾರರಿಗೆ ವೇತನ ಪಾವತಿ ಮತ್ತು
ಟಿಕೆಟ್ ಹಂಚಿಕೆ
ಸಂಬಂಧ ವಿಷಯಗಳು ಮುಂಬೈ ಕ್ರಿಕೆಟ್
ಅಸೋಸಿಯೇಷನ್ ಗೆ(ಎಂಸಿಎ) ದೊಡ್ಡ ಇಕ್ಕಟ್ಟಿಗೆ ಸಿಲುವಂತೆ ಮಾಡಿದ್ದು ನಾಲ್ಕನೆ ಪಂದ್ಯದ ಆತಿಥ್ಯವನ್ನ ಕಳೆದುಕೊಳ್ಳುವ ಭೀತಿಯಲ್ಲಿದೆ. ಕ್ರಿಕೆಟ್ ಆಡಳಿತ
ಸಮಿತಿಯ ವಿ.ಎನ್. ಕಾಂಡೆ
ಮತ್ತು
ಹೇಮಂತ್
ಗೋಖಲೆ
ಎಂಸಿಎ ಆಡಳಿತವನ್ನ ಇದುವರೆಗೂ
ನೋಡಿಕೊಳ್ಳುತ್ತಿದ್ದರು. ಇದೀಗ
ಇವರ ಆಡಳಿತ ಅವಧಿ ಮೊನ್ನೆ ಸೆಪ್ಟೆಂಬರ್
15ಕ್ಕೆ
ಮುಗಿದಿದ್ದರಿಂದ
ಆಡಳಿತ ವ್ಯವಸ್ಥೆ ಅಧೋಗತಿ
ಸಾಗಿದೆ.
ಎಂಸಿಎ
ತನ್ನ ಸಿಬ್ಬಂದಿಗಳಿಗೆ ವೇತನ ನೀಡಿಲ್ಲ. ಇದಲ್ಲದೇ ಹೋಟೇಲ್ ಬಿಲ್,
ಮೊನ್ನೆ
ಮುಂಬೈ ತಂಡದ ಆಟಗಾರರಿಗೆ ವೇತನ ಪಾವತಿಸಿಲ್ಲ. ಇದೆಲ್ಲದಕ್ಕಿಂತ ದೊಡ್ಡ ಸಮಸ್ಯೆ
ಎಂದರೆ
ಭಾರತ
ಮತ್ತು
ವೆಸ್ಟ್ ಇಂಡೀಸ್ ನಡುವಿನ ಪಂದ್ಯಕ್ಕೆ ಎಂಸಿಎ
ತನ್ನ
330 ಸದಸ್ಯರಿಗೆ ತಲಾ ನಾಲ್ಕು ಪಾಸ್ಗಳನ್ನ
ನೀಡಬೇಕಿದೆ ಇದು ಕ್ರಿಕೆಟ್ ಅಸೋಸಿಯೇಷನ್ನನ್ನ ಇಕ್ಕಟ್ಟಿನಲ್ಲಿ
ಸಿಲುಕಿಸಿದೆ.
ಈ
ಸಮಸ್ಯೆ ಬಗೆಹರಿಸಲು ಎಂಸಿಎ
ಅಧಿಕಾರಿಗಳು
ಬಿಸಿಸಿಐ ಸಿಇಒ ರಾಹುಲ್
ಜಹೋರಿ ಅವರನ್ನ ಭೇಟಿ ಮಾಡಿದ್ದಾರೆ.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 