ಲೋಕದರ್ಶನ ವರದಿಗಾರ ಶಶಿಧರ ಸಿರಸಂಗಿ ನಿಧನ
Lokdarshan reporter Sashidhar Sirasangi passed away
ಗದಗ 08: ಲೋಕದರ್ಶನ ದಿನಪತ್ರಿಕೆಯ ವರದಿಗಾರರಾದ ಶಶಿಧರ ಸಿರಸಂಗಿ ನಿಧನರಾಗಿದ್ದಾರೆ.
ಅಂಗವಿಕಲರ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಮೃತರು ಪ್ರತಿಧ್ವನಿ ಕನ್ನಡ ಯುಟ್ಯೂಬ್ ಚಾನಲ್ ಮೂಲಕ ಜನರ ಹಲವಾರು ಸ್ಯಮಸ್ಯೆಗಳನ್ನು ಭಿತ್ತರಿಸುತ್ತಿದ್ದರು. ಇವರ ಸಾವಿನಿಂದ ಪತ್ರಕರ್ತರ ಬಳಕ್ಕೆ ತುಂಬಲಾರದ ನಷ್ಟವಾಗಿದೆ. ಗದಗ ಲಕ್ಷ್ಮೇಕ್ವರ ಜನ ಸಂತಾಪ ಸೂಚಿಸಿದ್ದಾರೆ.
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 