ಲಕ್ಷ್ಮೀ ನರಸಿಂಹ ದೇವರ ಜಯಂತ್ಯೋತ್ಸವ
ಧಾರವಾಡ15: ನಗರದ ಲಕ್ಷ್ಮೀ ನರಸಿಂಹ ದೇವರ ಜಯಂತ್ಯೋತ್ಸವ ಹಾಗೂ ರಥೋತ್ಸವ ಮೇ. 18ರಂದು ಶ್ರೀ 108 ಶ್ರೀ ವಿಷ್ಣು ತೀರ್ಥ ಶ್ರೀಪಾದಂಗಳವರ ಶ್ರೀಕ್ಷೇತ್ರ ಮಾದಿನೂರ ಇವರಿಂದ ಪ್ರತಿಷ್ಠಾಪಿಸಲ್ಪಟ್ಟ ಧಾರವಾಡದ ಶ್ರೀ ಲಕ್ಚ್ಮೀನರಸಿಂಹ ದೇವರ ದೇವಸ್ಥಾನ ರವಿವಾರಪೇಟ, ಗಾಂಧಿಚೌಕ, ಧಾರವಾಡದಲ್ಲಿ ಲಕ್ಷ್ಮೀ ನರಸಿಂಹ ದೇವರ ಜಯಂತ್ಯೋತ್ಸವ ಕಾರ್ಯಕ್ರಮ ಪ್ರತಿ ಸಲದಂತೆ ಇದೇ ವೈಶಾಖ ಶು|| ದಶಮಿ ಮೇ. 14ರಂದು ಲಕ್ಷೀನರಸಿಂಹ ಜಯಂತಿ ಪ್ರಯುಕ್ತ ಕಲ್ಯಾಣೋತ್ಸವ ಪ್ರಾರಂಭವಾದ ಹಿನ್ನಲೆಯಲ್ಲಿ ಮೇ. 16ರಂದು ಗುರುವಾರ ಸಾಯಂಕಾಲ 6.00ಘಂಟೆಗೆ ಪಲ್ಲಕ್ಕಿ ಉತ್ಸವ, ಮೇ. 17ರಂದು ಶ್ರೀ ಲಕ್ಷ್ಮೀನರಸಿಂಹ ಜಯಂತಿ ಮತ್ತು ಸಹಸ್ರಶಂಖ ಕ್ಷೀರಾಭಿಷೇಕ ಜರಗುವುದು. ಅದರಂತೆ ಮೇ. 18ರಂದು ಶನಿವಾರ ಬೆಳಿಗ್ಗೆ 9ಘಂಟೆಗೆ ರಥೋತ್ಸವ ಜರುಗಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಈ ದೇವತಾಕಾರ್ಯದಲ್ಲಿ ಭಾಗವಹಿಸಿ ಹರಿ ಕೃಪೆಗೆ ಅನುಗ್ರಹಿತರಾಗಬೇಕೆಂದು ಹಾಗು ನರಸಿಂಹ ಜಯಂತಿ ಮತ್ತು ಹುಣ್ಣಿಮೆ ದಿನದಂದು ಜಡ್ಡಿ ಹನುಮಂತದೇವರ ದೇವಸ್ಥಾನ ಹೊಸಯಲ್ಲಾಪುರದಲ್ಲಿ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದು ದೀಲಿಪ ಟೋಣಪಿ ಅರ್ಚಕರು ಲಕ್ಷ್ಮೀನರಸಿಂಹ ದೇವಸ್ಥಾನ ಗಾಂಧಿಚೌಕ, ಧಾರವಾಡ. ಇವರು ಆದರ ಪೂರ್ವಕವಾಗಿ ಪ್ರಾಥರ್ಿಸಿದ್ದಾರೆ.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 