ಮಾಳಿ ಸಮಾಜದವರಿಂದ ಸನ್ಮಾನ
Honored by the Mali community
ರನ್ನ ಬೆಳಗಲಿ 06: ರನ್ನ ಬೆಳಗಲಿಯ ಪಿಕೆಪಿಎಸ್ ನ ನೂತನ ಅಧ್ಯಕ್ಷರು ಆದ ನಿಂಗಪ್ಪ ಆರೇನಾಡ್ ಮತ್ತು ಉಪಾಧ್ಯಕ್ಷರು ಆದ ಯಮನಪ್ಪ ಚಂದಪ್ಪನವರ ಇವರಿಗೆ ರನ್ನ ಬೆಳಗಲಿಯ ಮಾಳಿ ಸಮಾಜದ ಹಿರಿಯರು ಸನ್ಮಾನ ಮಾಡಿದರು. ನಂತರದಲ್ಲಿ ಸದಾಶಿವ್ ಗುರೂಜಿ ಅವರು ಮಾತನಾಡಿ ನಿಮ್ಮಿಂದ ಲೋಕ ಕಲ್ಯಾಣ ಕಾರ್ಯಗಳು ಅಂದರೆ ಬಡವರ ಮತ್ತು ರೈತರಿಗೆ ಹಾಗೂ ಶಿಕ್ಷಣಕ್ಕಾಗಿ ಅನುಕೂಲವಾಗುವಂತ ಸದಾ ಕಾರ್ಯಗಳನ್ನು ಮಾಡಿರಿ ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಹಿರಿಯರಾದ ಸದಾಶಿವ ಗುರೂಜಿ, ಮಹಾಲಿಂಗ ಲಾಗದವರ, ಹಣಮಂತ ಇಟಾಣಿ, ಜೊತೆಪ್ಪ ಕಡಪಟ್ಟಿ, ಧರೆಪ್ಪ ಮಂಟೂರ, ಮಹಾದೇವ ಚವಲಿ, ಬಸವರಾಜ ರಾವಲೋಜಿ, ಭೀಮಶಿ ಕತ್ತಿ, ಸದಾಶಿವ ಹೊಸಟ್ಟಿ, ರಾಮಲಿಂಗ ಯಾದವಾಡ, ಮುತ್ತು ಕುಲಗೋಡ, ಅರ್ಜುನ್ ಕುಲಗೋಡ, ಭೀಮಶಿ ಜಂಬಗಿ, ಪರಮಾನಂದ ಮಾಳಿ, ಶ್ರೀಶೈಲ ಕುಲಗೋಡ, ಪರಸು ಕುಡಚಿ ಹಾಜರಿದ್ದರು.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 