ಹೊಳಗುಂದಿ ಲಾರಿ ಮಹೇಶ್ ನಿಧನ
Holagundi Lari Mahesh passes away
ಕೊಟ್ಟೂರು 24: ಕೊಟ್ಟೂರು ನಗರದ ಹೊಳಗುಂದಿ ಲಾರಿ ಮಹೇಶ್ ಗುರುವಾರ ನಿಧನರಾಗಿರುತ್ತಾರೆ, ಮೃತರಿಗೆ 64 ವರ್ಷ ವಯಸ್ಸಾಗಿತ್ತು, ಮೃತರಿಗೆ 2 ಗಂಡು 2 ಹೆಣ್ಣುಮಕ್ಕಳು ಇದ್ದರು.
ಮೃತ ಹೊಳಗುಂದಿ ಮಹೇಶ್ ಕೊಟ್ಟೂರು ನಗರದಲ್ಲಿ ಲಾರಿ ಮಹೇಶ್ ಎಂದೇ ಪ್ರಖ್ಯಾತರಾಗಿದ್ದರು, ಕೊಟ್ಟೂರು ನಗರದಲ್ಲಿ ತುಂಬಾ ವರ್ಷಗಳಿಂದ ಲಾರಿ ಚಾಲಕರಾಗಿ ನಂತರ ಟ್ರಾನ್ಸಪೋರ್ಟ್ ಮಾಲೀಕರಾಗಿ ಸೇವೆ ಸಲ್ಲಿಸುತ್ತಿದ್ದರು, ರಾಜಕೀಯ ಕ್ಷೇತ್ರದಲ್ಲಿ ಸಹ ಗುರುತಿಸಿಕೊಂಡಿದ್ದರು, ಮೃತರ ಅಂತ್ಯಕ್ರಿಯೆ ಕೊಟ್ಟೂರು ನಗರದ ವೀರಶೈವ ರುದ್ರಭೂಮಿಯಲ್ಲಿ ವೀರಶೈವ ಸಂಪ್ರಾದಯದ ಪ್ರಕಾರ ನೆರವೇರಿತು.ಮೃತರ ಕುಟಂಬಕ್ಕೆ ಶಾಂತಿ ಕೋರಿ, ಚಾನುಕೋಟಿ ಶ್ರೀಗಳು, ಉಜ್ಜಿನಿ ಸದ್ಧರ್ಮ ಪೀಠದ ಕಾರ್ಯದರ್ಶಿ, ಎಂ.ಎಂ.ಜೆ. ಹರ್ಷವರ್ಧನ್, ಯುವ ಮುಖಂಡರಾದ ಸಂತೋಷ್ ಅಟವಾಳ್ಗಿ, ಜಗದೀಶ್ ಅಟವಾಳ್ಗಿ, ಕೇಶವ, ಎ.ಪಿ.ಎಂ.ಸಿ. ವರ್ತಕರು, ಸೇರಿದಂತೆ ಅನೇಕರು ಸಂತಾಪ ವ್ಯಕ್ತಪಡಿಸಿರುತ್ತಾರೆ.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 