ಬಾಗಲಕೋಟೆಯಲ್ಲೂ ಭಾರಿ ಮಳೆ, ಬೀದಿಯಲ್ಲೇ ಕಾಲ ಕಳೆದ ಜನತೆ
ಬಾಗಲಕೋಟೆ , ಜೂನ್ 26, ಬಾಗಲಕೋಟೆಯಲ್ಲೂ ನಿನ್ನೆ ರಾತ್ರಿ ತಡರಾತ್ರಿ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ಹಲವಾರು ಮನೆಗಳ ಚಾವಣಿ ಹಾರಿ ಹೋಗಿದ್ದು ಜನತೆ ರಾತ್ರಿಯಿಡಿ ಚಳಿ, ಮಳೆಯಲ್ಲೆ ಬೀದಿಯಲ್ಲೆ ಕಾಲ ನೂಕಿದ್ದಾರೆ. ಬಿರುಗಾಳಿ ಅವಾಂತರಕ್ಕೆ ಮನೆಗಳ ಶೀಟುಗಳು ಹಾರಿಹೋಗಿದ್ದರೆ ಮತ್ತೊಂದು ಕಡೆ ,ಬಾಳೆತೋಟಗಳು ನೆಲಸಮವಾಗಿದೆ. ಬನಹಟ್ಟಿ ತಾಲ್ಲೂಕಿನಲ್ಲಿ ಮಳೆಯ ಅವಾಂತರ ಹೆಚ್ಚಾಗಿದ್ದು . ತಾಲ್ಲೂಕಿನ ಕೆಸರಗೊಪ್ಪ,ಚಿಮ್ಮಡ,ಜಗದಾಳ-ನಾವಲಗಿಯಲ್ಲಿ ಬೀಸಿದ ಬಿರುಗಾಳಿಯ ರಭಸಕ್ಕೆ ಹಲವು ಮನೆಗಳ ಚಾವಣಿ ಹಾರಿ ಹೋಗಿದೆ ವಿದ್ಯುತ್ ಟ್ರಾನ್ಸಪಾರ್ಮರ್ ಗಳು ಹಾಳಾಗಿ ರಾತ್ರಿಯಿಡಿ ಜನರು ಕತ್ತಲೆಯಲ್ಲೆ ಬದುಕುವಂತಹ ದಾರುಣ ಪರಿಸ್ಥಿತಿ ಬಂದಿದೆ.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 