ಲಕ್ಷ್ಮೇಶ್ವರ ತಾಲೂಕಿನಲ್ಲಿ ಉತ್ತಮ ಮಳೆ ಚುರುಕುಗೊಂಡ ಕೃಷಿ ಚಟುವಟಿಕೆ
Good rains boost agricultural activities in Lakshmeshwar taluk
ಲಕ್ಷ್ಮೇಶ್ವರ 06: ತಾಲೂಕಿನಲ್ಲಿ ಉತ್ತಮ ಮಳೆ ಯಾಗುತ್ತಿದ್ದು ರೈತರಲ್ಲಿ ಹರುಷ ತಂದಿದೆ ಇದರಿಂದ ಕೃಷಿ ಚಟವಟಿಕೆಗಳು ಚುರುಕು ಗೊಂಡಿದ್ದು ಮುಂಗಾರು ಬಿತ್ತನೆಯ ಬೆಳೆಗಳಾದ ಹೆಸರು ಗೋವಿನ ಜೋಳ ಬಿಟಿ ಹತ್ತಿ ಬೆಳೆಗಳ ಬಿತ್ತನೆಯ ಕಾರ್ಯ ಚುರುಕು ಗೊಂಡಿವೆ ಅದರಂತೆ ತಾಲೂಕಿನ ಬಟ್ಟೂರು ಗ್ರಾಮದ ರೈತರು ತಮ್ಮ ಜಮೀನಿನಲ್ಲಿ ಬಿಟಿ ಹತ್ತಿ ಬೀಜ ಬಿತ್ತನೆಗೆ ಎತ್ತಿನ ಅಭಾವ ಹಿನ್ನೆಲೆ ತಾವೇ ಕುಂಟಿ ಕಟ್ಟಿಕೊಂಡು ಸಾಲುಗಳನ್ನು ಮಾಡುತ್ತಿದ್ದರೆ ಹಿಂದೆ ಮಹಿಳೆಯರು ಬಿಟಿ ಹತ್ತಿಕಾಳುಗಳನ್ನು ಓರುತ್ತಿರುವುದು ಕಂಡುಬಂದಿತುಇಂಥಾ ಮುಂಗಾರು ಬಿತ್ತನೆಯ ಸಮಯದಲ್ಲಿ ಸರಕಾರ ರೈತರಿಗೆ ಸಮರ್ಕವಾಗಿ ಬೀಜ ಗೊಬ್ಬರ ಪೂರೈಸಲು ಮುಂದಾಗಬೇಕು ವಿನಾಕಾರಣ ತಾಸುಗಂಟಲೆ ಗೊಬ್ಬರಕ್ಕಾಗಿ ಗೊಬ್ಬರದ ಅಂಗಡಿ ಮುಂದೆ ನಿಂತಿಕೊಳ್ಳುವುದನ್ನು ತಪ್ಪಿಸಬೇಕು ಎಂದು ರೈತರು ಸರ್ಕಾರವನ್ನು ಒತ್ತಾಯಿಸಿದ್ದಾರೆ,
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 