ಕೊಪ್ಪಳ 27: ಸಹಕಾರ ಕ್ಷೇತ್ರದ ಬೆಳವಣಿಗೆಗೆ ಮತ್ತು ಸಹಕಾರ ಶಿಕ್ಷಣ ಮತ್ತು ಕ್ಷೇತ್ರದ ಪ್ರಚಾರಕ್ಕಾಗಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್ ನಿ., ಕೊಪ್ಪಳ ಅನೇಕ ತರಬೇತಿ ಕಾರ್ಯಕ್ರಮ ಮತ್ತು ಸಹಕಾರ ಚಳುವಳಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿದ್ದು “ಅಂತರಾಷ್ಟ್ರೀಯ ಸಹಕಾರ ವರ್ಷಾಚರಣೆಯ ಅಂಗವಾಗಿ ಸಹಕಾರ ಸಂಸ್ಥೆಗಳು ಉತ್ತಮ ಜಗತ್ತನ್ನು ನಿರ್ಮಿಸುತ್ತವೆ ಎಂಬ ವಿಷಯದಲ್ಲಿ” “ಮಹಾ ಮಂಡಳ ಮತ್ತು ಜಿಲ್ಲಾ ಸಹಕಾರ ಯೂನಿಯನ್ದಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು” ಕೊಪ್ಪಳದ ಶಾಂತಿನಿಕೇತನ ಪಬ್ಲಿಕ್ ಸ್ಕೂಲ್ ಕೊಪ್ಪಳದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ನಿ., ಬೆಂಗಳೂರು, ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್ ನಿ., ಕೊಪ್ಪಳ, ಸಹಕಾರ ಇಲಾಖೆ, ಟೈೆಲರ್ಸ ್ಘ ಕಾರ್ಮಿಕರ ಸೇವಾ ಅಭಿವೃದಿ ್ಧ ಸಂಘ (ರಿ) ಕೊಪ್ಪಳ ಹಾಗೂ ಏಖಖಿಂ ಕ್ಷೇತ್ರ ಸಮಿತಿ ಕೊಪ್ಪಳ ಮತ್ತು ಎಂ.ಎಂ.ಜೋಷಿ ನೇತ್ರ್ರ ವಿಜ್ಷಾನ ಸಂಸ್ಥೆ, ಕೊಪ್ಪಳ. ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು
ಸದರಿ ಉಚಿತ ಕಣ್ಣಿನ ತಪಾಸಣಾ ಶಿಬಿರದಲ್ಲಿ 150 ಕ್ಕೂ ಹೆಚ್ಚು ಶಿಬಿರಾರ್ಥಿಗಳು ಪಾಲ್ಗೊಂಡು ಪ್ರಯೋಜನೆಯನ್ನು ಪಡೆದುಕೊಂಡರು. ಜಿಲ್ಲಾ ಸಹಕಾರ ಯೂನಿಯನ್ನಿನ ಉಪಾಧ್ಯಕ್ಷರಾದ ಹಾಲಯ್ಯ ಹುಡೇಜಾಲಿಯವರು ಅಭಿಯಾನಕ್ಕೆ ಚಾಲನೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶಿವಕುಮಾರ ಕುಕನೂರು ಅಧ್ಯಕ್ಷರು, ಶಾಂತಿನಿಕೇತನ ಪ್ರಾಥಮಿಕ ್ಘ ಪ್ರೌಡ ಶಾಲೆ ಕೊಪ್ಪಳ, ಡಾಽಽ ಅಶೋಕ. ಎಂ.ಎಂ.ಜೋಷಿ ನೇತ್ರ್ರ ವಿಜ್ಷಾನ ಸಂಸ್ಥೆ, ಕೊಪ್ಪಳ, ಡ. ಕಾವೇರಿ. ಎಂ.ಎಂ.ಜೋಷಿ ನೇತ್ರ್ರ ವಿಜ್ಷಾನ ಸಂಸ್ಥೆ, ಕೊಪ್ಪಳ, ಬಸಯ್ಯ ಹಿರೇಮಠ, ರಮೇಶ ಅವಾಜಿ. ಅಧ್ಯಕ್ಷರು, ಟೈೆಲರ್ ್ಸ ್ಘ ಕಾರ್ಮಿಕರ ಸೇವಾ ಅಭಿವೃದಿ ್ಧ ಸಂಘ (ರಿ) ಕೊಪ್ಪಳ, ಮಹೇಶ ಮಕ್ಕಳ್ಳಿ . ಕಾರ್ಯದರ್ಶಿ, ಟೈೆಲರ್ ್ಸ ್ಘ ಕಾರ್ಮಿಕರ ಸೇವಾ ಅಭಿವೃದಿ ್ಧ ಸಂಘ (ರಿ) ಕೊಪ್ಪಳ, ಕಮಲಾಸಾಬ ಒಂಟಿ . ಖಜಾಂಚಿ, ಟೈೆಲರ್ ್ಸ ್ಘ ಕಾರ್ಮಿಕರ ಸೇವಾ ಅಭಿವೃದಿ ್ಧ ಸಂಘ (ರಿ) ಕೊಪ್ಪಳ, ಜಿಲ್ಲಾ ಸಹಕಾರ ಯೂನಿಯನ್ ವ್ಯವಸ್ಥಾಪಕರಾದ ರಾಜಶೇಖರ ಎಂ. ಹೊಸಮನಿ, ನಾಗರಾಜ ಅರಳಿ ಕೊನಸಾಗರ, ಸಂತೋಷ ದಿವಟರ್, ಹಾಗೂ ಇತರರು ಉಪಸ್ಥಿತರಿದ್ದರು.