ಜ್ಯಾನಜ್ಯೋತಿ ವಸತಿ ಶಾಲೆ ಶಿಕ್ಷಕರಿಗೆ ಸನ್ಮಾನ
Felicitation for Teachers of Jyanajyoti Residential School
ಹಾವೇರಿ 13: ಇಲ್ಲಿಯ ಜ್ಯಾನಜ್ಯೋತಿ ಅಂಧರ,ಕಿವಡ ಮಕ್ಕಳ ವಸತಿ ಶಾಲೆಯಲ್ಲಿ ಭಾರತಿಯಜನತಾ ಪಕ್ಷದಜಿಲ್ಲಾಘಟಕದ ಮಹಿಳಾ ಮೋರ್ಚಾಘಟಕದಿಂದ ಗುರುಪೂರ್ಣಿಮದ ನಿಮಿತ್ಯ ಅಂದ ಶಿಕ್ಷರನ್ನು ಸನ್ಮಾನಿಸಿ ಗೌರವಿಸಿ ಅಂಧ, ಕಿವಿಡ ಮಕ್ಕಳಿಗೆ ಸಿಹಿಯನ್ನು ವಿತಸಿಲಾಯಿತು.
ಈ ಸಂದರ್ಭ ಮಾತನಾಡಿದಜಿಲ್ಲಾ ಮಹಿಳಾ ಮೊರ್ಜದಉಪಾಧ್ಯಕ್ಷಣಿರಾಜೇಶ್ವರಿ ಭಿಷ್ಟಣಗೌಡರ,ಕಿವುಡ ಮತ್ತುಅಂಧ ಮಕ್ಕಳ ಬಾಳಲ್ಲಿ ಆಶಾಕಿರಣ ಮೂಡಿಸುವ ಕೆಲಸವನ್ನು ಈ ವಸತಿ ಶಾಲೆಯಅಂದ ಶಿಕ್ಷಕರು ಮಾಡುತ್ತಿರುವದು ಶ್ಲಾಗಿನಿಯಕಾರ್ಯವಾಗಿದ್ದು ಈ ಹಿನ್ನಲೆಯಲ್ಲಿಗುರುಪೂರ್ಣಿಮ ನಿಮತ್ಯ ಅಂಧ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಗುತ್ತಿದೆಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮಹಿಳಾ ಮೋರ್ಚಾರ ಪ್ರಧಾನ ಕಾರ್ಯದರ್ಶಿ ಲಲಿತಾ ಗುಂಡೆನಹಳ್ಳಿ,ಅಕ್ಕನ ಬಳಗದ ಮಾಜಿಅಧ್ಯಕ್ಷಣಿ ಚಂಪಕ್ಕ ಹುಣಸಿಮರದ, ಲೀಲಾವತಿ ಹಲಗಲಿ, ಬಸವಣ್ಣಮ್ಮ ಕನವಳ್ಳಿ, ರೇಣುಕಾ ಮಡಿವಾಳರ, ಹಾಗೂ ವಸತಿ ಶಾಲೆಯ ಶಿಕ್ಷಕರಾದ ಮಂಜುನಾಥ, ಎಚ್.ಮಹಾದೇವ, ಎಂ.ವಸಂತ, ಯಶವಂತಗೌಡ ನೀಲನಗೌಡರ, ಸೇರಿದಂತೆ ಹಲವಾರು ಮುಖಂಡರುಗಳು ಉಪಸ್ಥಿತರಿದ್ದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 