ಅಕ್ಬರ್ ಅಲಿ ಸವಾರಿ ಆಸ್ಥಾನ ದರ್ಶನ ಪಡೆದ ಪುರಸಭೆ ಮಾಜಿ ಸದಸ್ಯ ಸಲ್ವಾತ್ ಉದ್ದಿನ್
Ex-Member of Municipality Salwat Uddin visited Akbar Ali Savari Asthana
ಸಿರುಗುಪ್ಪ ಸರ್ವ ಜನಾಂಗದ ಛೋಟಾ ಮೊಹರಂ ಅಕ್ಬರ್ ಅಲಿ ಪೀರಲ ದೇವರ ಸವಾರಿಯ ದರ್ಶನ ಪಡೆದ- ಪುರಸಭೆ ಮಾಜಿ ಸದಸ್ಯ ಸಲ್ವಾತ್ ಉದ್ದಿನ್
ಸಿರುಗುಪ್ಪ 16 : 2ನೇ ವಾರ್ಡ್ ಸರ್ಕಾರಿ ಉರ್ದು ಶಾಲೆಯ ಬಳಿಯ ಕೌಡಿ ಪೀರ ಛೋಟಾ ಮೊಹರಂ ತ್ಯಾಗ ಬಲಿದಾನ ಸಂದೇಶ ಸಾರುವ ಸರ್ವ ಜನಾಂಗದ ಅಕ್ಬರ್ ಅಲಿ ಸವಾರಿ ಆಸ್ಥಾನಕ್ಕೆ ಪುರಸಭೆ ಮಾಜಿ ಸದಸ್ಯ ಸಲ್ವಾತ್ ಉದ್ದಿನ್ ಅವರ ನೇತೃತ್ವದಲ್ಲಿ ಕಾರ್ಯಕರ್ತರೊಂದಿಗೆ ತೆರಳಿ ದರ್ಶನ ಆಶೀರ್ವಾದ ಖುರಾನ್ ಫಾತೆಹಾ ಓದಿಕೆದಿಂದ ದೀನ್ ಜಗಾಯಿಸಿದರು ಈ ಸಂದರ್ಭದಲ್ಲಿ ಅಹಮದ್ ಶರೀಫ್, ಹುಸ್ನಲ್ಲಾ, ರೋಷನ್, ಸುಭಾನ್, ನಾಗಲಾಪುರ ಇಸ್ಮಾಯಿಲ್, ಅಲಿ, ಖಲೀಲ್, ಫಯಾಜ್, ಶಫಿ, ರಸೂಲ್, ಚಾಂದ್ ಬಾಷಾ, ರಫೀಕ್ ,ಹೊನ್ನೂರ್, ಹೆಚ್ ಹೊನ್ನೂರ್, ಲಡ್ಡು ಅಲಿ, ಮತ್ತಿತರರು ಖತಲ್ ಮತ್ತು ದಫನ್ ಛೋಟಾ ಮೊಹರಂ ಕಾರ್ಯಕ್ರಮದಲ್ಲಿ ತಮ್ಮ ಹರಕೆಯನ್ನು ಸಮರ್ಿಸಿ ದರ್ಶನ ಪಡೆದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 