ಅಕ್ಬರ್ ಅಲಿ ಸವಾರಿ ಆಸ್ಥಾನ ದರ್ಶನ ಪಡೆದ ಪುರಸಭೆ ಮಾಜಿ ಸದಸ್ಯ ಸಲ್ವಾತ್ ಉದ್ದಿನ್
Ex-Member of Municipality Salwat Uddin visited Akbar Ali Savari Asthana
ಸಿರುಗುಪ್ಪ ಸರ್ವ ಜನಾಂಗದ ಛೋಟಾ ಮೊಹರಂ ಅಕ್ಬರ್ ಅಲಿ ಪೀರಲ ದೇವರ ಸವಾರಿಯ ದರ್ಶನ ಪಡೆದ- ಪುರಸಭೆ ಮಾಜಿ ಸದಸ್ಯ ಸಲ್ವಾತ್ ಉದ್ದಿನ್
ಸಿರುಗುಪ್ಪ 16 : 2ನೇ ವಾರ್ಡ್ ಸರ್ಕಾರಿ ಉರ್ದು ಶಾಲೆಯ ಬಳಿಯ ಕೌಡಿ ಪೀರ ಛೋಟಾ ಮೊಹರಂ ತ್ಯಾಗ ಬಲಿದಾನ ಸಂದೇಶ ಸಾರುವ ಸರ್ವ ಜನಾಂಗದ ಅಕ್ಬರ್ ಅಲಿ ಸವಾರಿ ಆಸ್ಥಾನಕ್ಕೆ ಪುರಸಭೆ ಮಾಜಿ ಸದಸ್ಯ ಸಲ್ವಾತ್ ಉದ್ದಿನ್ ಅವರ ನೇತೃತ್ವದಲ್ಲಿ ಕಾರ್ಯಕರ್ತರೊಂದಿಗೆ ತೆರಳಿ ದರ್ಶನ ಆಶೀರ್ವಾದ ಖುರಾನ್ ಫಾತೆಹಾ ಓದಿಕೆದಿಂದ ದೀನ್ ಜಗಾಯಿಸಿದರು ಈ ಸಂದರ್ಭದಲ್ಲಿ ಅಹಮದ್ ಶರೀಫ್, ಹುಸ್ನಲ್ಲಾ, ರೋಷನ್, ಸುಭಾನ್, ನಾಗಲಾಪುರ ಇಸ್ಮಾಯಿಲ್, ಅಲಿ, ಖಲೀಲ್, ಫಯಾಜ್, ಶಫಿ, ರಸೂಲ್, ಚಾಂದ್ ಬಾಷಾ, ರಫೀಕ್ ,ಹೊನ್ನೂರ್, ಹೆಚ್ ಹೊನ್ನೂರ್, ಲಡ್ಡು ಅಲಿ, ಮತ್ತಿತರರು ಖತಲ್ ಮತ್ತು ದಫನ್ ಛೋಟಾ ಮೊಹರಂ ಕಾರ್ಯಕ್ರಮದಲ್ಲಿ ತಮ್ಮ ಹರಕೆಯನ್ನು ಸಮರ್ಿಸಿ ದರ್ಶನ ಪಡೆದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 