ಶಿಕ್ಷಣ ಆಂದೋಲನ ಸಮಾಜದ ಸಹ ಭಾಗಿತ್ವಕ್ಕೆ ಡಾ.ವೀರಣ್ಣ ಚರಂತಿಮಠ ಕರೆ
ಬಾಗಲಕೋಟೆ 19: ಪ್ರತಿ0ೊಬ್ಬರಿಗೂ ಶಿಕ್ಷಣ ದೊರೆ0ುಬೇಕೆಂಬ ಸದುದ್ದೇಶದಿಂದ ಮದ್ಯಾಹ್ನದ ಬಿಸಿಊಟ ಉಚಿತ ಬೈಸಿಕಲ್ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಿ ಸರಕಾರ ರೂಪಿಸುತ್ತಿರುವ 0ೋಜನೆ 0ುಶಸ್ವಿಗೆ ಸಮಾಜ ಕೈ ಜೋಡಿಸಬೇಕೆಂದು ಶಾಸಕ ಡಾ.ವೀರಣ್ಣ ಚರಂತಿಮಠ ಇಂದು ಕರೆ ನೀಡಿದರು.
ವಿದ್ಯಾ ಪ್ರಸಾರಕ ಮಂಡಳದ ಶಂಕ್ರಪ್ಪ ಸಕ್ರಿ ಪ್ರೌಡ ಶಾಲೆ ಮಕ್ಜಳಿಗೆ ಉಚಿತ ಬೈಸಿಕಲ್ ಗಳನ್ನು ವಿತರಿಸಿ ಮಾತನಾಡಿದ ಅವರು ಸಮಾಜದ ಕಟ್ಟಕಡೆ0ು ಕುಟುಂಬದ ಮಕ್ಕಳು ಶಿಕ್ಷಣ ಪಡೆ0ುಬೇಕು ಸಂಪೂರ್ಣ ಸಾಕ್ಷರತೆ ಬರಬೇಕೆಂಬ ಕಾರಣಕ್ಕೆ ಬಿಸಿ ಊಟ ಸೈಕಲ್, ಸಮವಸ್ತ್ರ,ಪುಸ್ತಕಗಳನ್ನು ನೀಡುತ್ತಿದೆ ಪ್ರತಿ ಮಕ್ಕಳು ಶಾಲೆಗೆ ಬರುವಂತಾಗಲು ಜಾಗೃತಿಮೂಡಿಸುವ ಕೆಲಸ ಸಮಾಜದಿಂದ ಆಗಬೇಕೆಂದರು.
ಫಲಾನುಭವಿಮಕ್ಕಳು ಸರಕಾರದ 0ೋಜನೆ0ುನ್ನು 0ುಶಸ್ವಿಗೊಳಿಸಬೇಕು ಶಿಕ್ಷಣವಂತರಾಗಿ ಕುಟುಂಬ, ಸಮಾಜ ಕಲಿತ ಶಾಲೆಗೆ ಗೌರವ ತರಬೇಕೆಂದು ಅವರು ಸಲಹೆಮಾಡಿದರು.ಸಂಸ್ಥೆ0ು ಕಾ0ರ್ಾಧ್ಯಕ್ಷೆ ಶ್ರೀ ಲತಾ ಹೆರಂಜಲ ಅಧ್ಯಕ್ಷತೆ ವಹಿಸಿ ಮಗುವಿಗೆ ತೊಟ್ಟಿಲಿನಿಂದ ಬೆಳೆ0ುುವವರೆಗೂ ಹಲವು 0ೋಜನೆಗಳನ್ನು ಕಾ0ರ್ುಗತಗೊಳಿಸುತ್ತಿದೆ ಅವಕಾಶ ವಂಚಿತರಿಗೆ ಆಸರೆ0ಾಗುವದೇ ಈ 0ೋಜನೆ0ು ಉದ್ದೇಶ ಎಂದರು.
ಗೌರವ ಕಾ0ರ್ುದಶರ್ಿ ಸಂದೀಪ ಕುಲಕಣರ್ಿ ಆಡಳಿತ ಮಂಡಳಿ0ು ಸದಸ್ಯರಾದ ಎಸ್.ಬಿ.ಸತ್ಯನಾರಾ0ುಣ, ಆರ್.ಎಸ್.ಕಂದಕೂರ, ವಿಜಯಿಂದ್ರ ಬುಲರ್ಿ ಉಪಸ್ಥಿತರಿದ್ದರು. ಮಕ್ಕಳ ಪ್ರಾರ್ಥನೆ0ೊಂದಿಗೆ ಆರಂಭ ವಾದ ಕಾ0ರ್ುಕ್ರಮದಲ್ಲಿ ಉಪಪ್ರಾಚಾ0ರ್ು ಬಿ.ಎಚ್ ಲಮಾಣಿ ಸ್ವಾಗತಿಸಿ0ೋಜನೆ ವಿವರಣೆ ನೀಡಿದರು ಉಪ ಕಾ0ರ್ಾಧ್ಯಕ್ಷ ರಾಮ ಮನಗೂಳಿ ಪ್ರಾಸ್ತವಿಕವಾಗಿ ಮಾತನಾಡಿ ಸಂಸ್ಥೆ0ು ನೆರವಿಗೆ ಸಹಕಾರ ಕೋರಿದರು ಕಾ0ರ್ುಕ್ರಮ ನಿರೂಪಿಸಿದ ಉಮೇಶ ತಿಮ್ಮಾಪೂರ
ವಂದಿಸಿದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 