ಕಾಂಗ್ರೆಸ ಕಾರ್ಯಕರ್ತರಿಂದ ಶಾಸಕ ಯಾಸೀರಖಾನ ಅಹ್ಮದ ಪಠಾಣರಿಗೆ ಸನ್ಮಾನ
Congress workers felicitate MLA Yasir Khan Ahmed Pathana
ಸವಣೂರ 16 :ತಾಲ್ಲೂಕ ನೂತನ ಭೂನ್ಶಾಯ ಮಂಡಳಿ ನಾಮನಿರ್ದೇಶನ ಅಧಿಕಾರೇತರ ಸದಸ್ಶರಾದ ನವೀನ ಬೆಂಡಿಗೇರಿ ಹಾಗೂ ತಾಲ್ಲೂಕಿನ ಕಾಂಗ್ರೆಸ ಕಾರ್ಯಕರ್ತರು ಶಾಸಕ ಯಾಸೀರಖಾನ ಅಹ್ಮದ ಪಠಾಣರವರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂಧರ್ಭದಲ್ಲಿ ಮುಖಂಡರಾದ ಶೇಕಪ್ಪ ಕಂಬಳಿ,ಮಹೇಶ ಅಪ್ಪಣ್ಣನವರ ,ಗುರುವಪ್ಪ ಅಕ್ಕಿ,ಹನುಮಂತಪ್ಪ ಹಳ್ಳಿ ,ಗೀರಿಶ ಅಂಗಡಿ,ರಮೇಶ ಪೂಜಾರ,ಮುಜಾಹೀದ್ದಿನ ದಿವಾನಸಾಬನವರ,ಪ್ರಶಾಂತ ಕ್ಷತ್ರಿ,ಶೇಖರಗೌಡ ಪಾಟೀಲ್,ಅನಿಲ ಹೊಂಬಳದ,ಯಲ್ಲಪ್ಪ ದೇವಗಿರಿ,ಹನುಮಂತಗೌಡ ಬೂದಿಹಾಳ,ನಾಗರಾಜ ಹರಿಜನ,ಈಸಾಕ್ ಮುಲ್ಲಾ,ಸಾದಿಕ ದಿವಾನಸಾಬನವರ ಇತರರು ಇದ್ದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 