ಚಕ್ಕಡಿ ಗಾಡಿಯ ಸ್ಪರ್ಧೆಯಲಿ ಚಬ್ಯಾ-ಬೈಜಾ ಪ್ರಥಮ ಸ್ಥಾನ
Chabya-Baija take first place in the chariot competition
ಸಂಬರಗಿ, 04 ; ವಿಜಯಪೂರ ದರ್ಗಾದಿಂದ ಜ್ಯೋಡೆತ್ತು ಗಾಡಿಯಲ್ಲಿ ಮೊಹರಂ ಹಬ್ಬದ ನಿಮಿತ್ಯವಾಗಿ ತುರಾಯಿ (ಗಂಧ)ವನ್ನು ತೆಗೆದುಕೊಂಡು ಚಕ್ಕಡಿ ಗಾಡಿಯ ಸ್ಪರ್ಧೆಯಲ್ಲಿ ಚಬ್ಯಾ-ಬೈಜಾ ಈ ಜ್ಯೋಡೆತ್ತುಗಳು ಪ್ರಥಮ ಸ್ಥಾನ ಪಡೆದರು.
ಮೊಹರಂ ಹಬ್ಬದ ನಿಮಿತ್ಯವಾಗಿ ವಿಜಯಪೂರದಿಂದ ಅಥಣಿಯವರೆಗೆ ಆರು ಜ್ಯೋಡೆತ್ತುಗಳ ಗಾಡಿಯಲ್ಲಿ ತುರಾಯಿ (ಗಂಧ) ಪಡೆದುಕೊಂಡು ಕೇವಲ 5 ಗಂಟೆಯ ಒಳಗೆ ಅಥಣಿಗೆ ತಲುಪಿದ್ದಾರೆ. ಸಾಯಂಕಾಲ ಮೆರವಣಿಗೆ ಮೂಲಕ ದೇವರಿಗೆ ಅರೆ್ಣ ಮಾಡುತ್ತಾರೆ.
ಈ ವೇಳೆ ಮಂಜುನಾಥ ಹೋಳಿಕಟ್ಟಿ, ಸುರೇಶ ಪಟ್ಟಣ, ಸಹದೇವ ಗಡದೆ, ರಮೇಶ ಗಸ್ತಿ, ಸುರೇಶ ಗಡದೆ, ಮಹಿಬೂಬ ಅಥಣಿ, ಬಸವರಾಜ ಓಸಾಲೆ ಇನ್ನೀತರು ಉಪಸ್ಥಿತ ಇದ್ದರು.
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ 