ಕಿತ್ತೂರ ರಾಣಿ ಚನ್ನಮ್ಮ ಮೃಗಾಲಯದಲ್ಲಿ 28 ಕೃಷ್ಣ ಮೃಗಗಳ ಸಾವು
28 black rhinos die at Kittur Rani Channamma Zoo
ಕಿತ್ತೂರ ರಾಣಿ ಚನ್ನಮ್ಮ ಮೃಗಾಲಯದಲ್ಲಿ 28 ಕೃಷ್ಣ ಮೃಗಗಳ ಸಾವು
ಲೋಕ ದರ್ಶನ ವರದಿ
ಬೆಳಗಾವಿ 16 : ನಗರದ ರಾಣಿ ಚನ್ನಮ್ಮ ಮೃಗಾಲಯದಲ್ಲಿ ಕಳೆದ ಎರಡು ಮೂರು ದಿನಗಳಲ್ಲಿ ಒಟ್ಟು 28ಕೃಷ್ಣ ಮೃಗಗಳು ಮೃತಪಟ್ಟಿವೆ.
ಬ್ಯಾಕ್ಟಿರಿಯಾ ಇನ್ಫೆಕ್ಷನ್ನಿಂದ ಸಾವುನ್ನಪ್ಪಿವೆ. ಒಟ್ಟು 38 ಕೃಷ್ಣ ಮೃಗಗಳಿದ್ದು ನ.13ಕ್ಕೆ 8 ಸಾವನ್ನಪ್ಪಿವೆ. ಅವುಗಳ ಪೋಸ್ಟ ಮಾರ್ಟಂ ಸ್ಯಾಂಪಲ್ಸನ್ನು ಬನ್ನೇರು ಘಟ್ಟ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಲ್ಯಾಬ್ ರಿಪೋರ್ಟ ಬರುವ ಮುಂಚೆ ಮತ್ತೆ 20 ಮೃಗಗಳು ಸಾವನ್ನಪ್ಪಿದ್ದು ಅಂತ್ಯಕ್ರಿಯೆ ಮಾಡಲಾಗಿದೆ. ಸದ್ಯಕೆ 10ಪ್ರಾಣಿಗಳು ಉಳಿದಿದ್ದು ಅವುಗಳು ಆರೋಗ್ಯವಾಗಿವೆ ಎಂದು ಮೃಗಾಲಯದ ನಿರ್ದೇಶಕ ನಾಗರಾಜ ಅವರು ಹೇಳಿದ್ದಾರೆ.
ರಾಜ್ಯದ ವಿವಿಧ ಮೃಗಾಲಯದಲ್ಲಿ ಈ ಪ್ರಾಣಿಗಳಿದ್ದು ಅವುಗಳಿಗೆ ಯಾವದೆ ಹಾನಿ ಉಂಟಾಗಿಲ್ಲ. ರಿಪೋರ್ಟ ಲ್ಯಾಬಗೆ ಕಳಿಸಲಾಗಿದ್ದು ಸ್ಥಳವನ್ನು ಪರೀಶೀಲಿಸಲು ಬೆಂಗಳೂರಿನ ವೈದ್ಯತಂಡ ಆಗಮಿಸಲಿದೆ. ಸದ್ಯಕ್ಕೆ ಪ್ರವಾಸಿಗರಿಗೆ ಉಳಿದೆಲ್ಲ ಪ್ರಾಣಿಗಳನ್ನು ನೋಡಲು ಯಾವದೆ ನಿರ್ಬಂಭವಿಲ್ಲ. ಆದರೆ ಕೃಷ್ಣಮೃಗಗಳು ಇರುವ ಪ್ರದೇಶಕ್ಕೆ ಮಾತ್ರ ಪ್ರವಾಸಿಗರಿಗೆ ನಿರ್ಬಂಧಿಸಲಾಗಿದೆ.
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 