ಕರಿಯಮ್ಮದೇವಿಗೆ 10 ತೊಲೆ ಬಂಗಾರದ ಕೀರೀಟ
10 tola gold keerita for Kariammadevi
ಕರಿಯಮ್ಮದೇವಿಗೆ 10 ತೊಲೆ ಬಂಗಾರದ ಕೀರೀಟ
ಧಾರವಾಡ 18: ಕುಮಾರೇಶ್ವರ ನಗರದ ಶ್ರೀ ಕರಿಯಮ್ಮದೇವಿ ದೇವಸ್ಥಾನ ನಿರ್ವಹಣಾ ಸಂಘವು ಸದಸ್ಯರ ಹಾಗೂ ಭಕ್ತಾಧಿಗಳ ಮಹಾದಾಸೆಯಂತೆ ಶ್ರೀ ಕರಿಯಮ್ಮದೇವಿಗೆ 10 ತೊಲೆ ಬಂಗಾರದ ಕೀರೀಟವನ್ನು ಧಾರಣೆ ಮಾಡಿ, ಮಹಾಮಂಗಲಾರತಿಯೊಂದಿಗೆ ಪೂಜೆಯನ್ನು ದಿನಾಂಕ: 18.02.2025ರಂದು ನೆರವೇರಿಸಿದರು.
ಸಂಘದ ಅಧ್ಯಕ್ಷರಾದ ಪ್ರೊ.ಜಿ.ಎನ್.ವಿ. ಪಾಟೀಲ, ಕಾರ್ಯದರ್ಶಿ ಜಿ.ಎಮ್.ಹುಲ್ಲೂರ, ಸದಸ್ಯರಾದ ಬಸವರಾಜ ಕೊಂಗವಾಡ, ಬಸವರಾಜ ನಿಗದಿ, ನಂದಾ ಗುಳೇದಗುಡ್ಡ, ಉದಯ ನಾಯಕ, ಎಸ್.ಆರ್.ಗಸ್ತಿ, ಸಚಿನ ಉಂಡಾಳೆ, ಸಿದ್ದು ಹೊಳೆಯಣ್ಣವರ, ಬಿ.ಎ.ಹಿರೇಮಠ, ಪ್ರಕಾಶ ಬಾಳಿಕಾಯಿ, ರಾಜೇಶ್ವರಿ ಕಬ್ಬೂರ, ಭಾರ್ಗವಿ ಕುಲಕರ್ಣಿ, ಎನ್.ಜಿ.ವಾರಿ, ಲೇಸಯ್ಯನಮಠ, ನೀತೀನ ಗಾಸ್ತೆ, ಎಮ್.ಎ.ಹಿರೇಮಠ, ಎಸ್.ವಿ.ಹೊಸಮನಿ, ಬಿ.ಎನ್.ಪಾಟೀಲ, ಗುರು ಅಕ್ಕಿ ಮುಂತಾವದವರು ಇದ್ದರು.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 