ವಿಜಯಪುರ: ಮೇಘರಾಜನ ಕೃಪೆಗಾಗಿ ಸಾಮೂಹಿಕ ಶಿವನಾಮ ಸಪ್ತಾಹ
ಲೋಕದರ್ಶನ ವರದಿ
ವಿಜಯಪುರ 28: ತಾಲೂಕಿನ ಬುರಣಾಪೂರ ಗ್ರಾಮದ ಮಲ್ಲಿಕಾರ್ಜುನ ದೇವಾಲಯದಲ್ಲಿ ಧರ್ಮದಶರ್ಿ ಲಕ್ಷ್ಮಣ ಶಿವಶರಣರ ನೇತೃತ್ವದಲ್ಲಿ ಗುರುವಾರ ಲೋಕಕಲ್ಯಾಣ ವಿಶ್ವಶಾಂತಿಗಾಗಿ ಹಾಗೂ ಸಕಲ ಜೀವರಾಶಿಗಳ ಒಳಿತಿಗಾಗಿ ಮೇಘರಾಜನು ದಯೆ ತೋರಬೇಕೆಂದು ಪ್ರಾರ್ಥಿಸಿ ಸಾಮೂಹಿಕ ಶಿವನಾಮ ಸಪ್ತಾಹ ಹಮ್ಮಿಕೊಳ್ಳಲಾಗಿತ್ತು.
ಶಿವನಾಮ ಸ್ಮರಣೆಯ ಸಪ್ತಾಹದಲ್ಲಿ ಸೋಮನಾಥ ಮಠಪತಿ, ದುಂಡಪ್ಪ ಮೆಂಡೆಗಾರ, ವಿಷ್ಣು ಒಂಬಾಸೆ, ಹಣಮಂತ ಪುಟ್ಟಿ, ಗಂಗಪ್ಪ ನುಚ್ಚಿ, ಸಂಗವ್ವ ನುಚ್ಚಿ ಅಯ್ಯವ್ವ ಆಹೇರಿ ದೇವಕ್ಕಿ ದಳವಾಯಿ, ಬನ್ನೆವ್ವ ಹಳ್ಳಿ, ಉಮ್ಮವ್ವ ಎಲೆರಿ ಮತ್ತಿತರರು ಭಾಗವಹಿಸಿದ್ದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 