ನಗರದಲ್ಲಿ ಶಿವಸಂಚಾರ-ಸಾಣೇಹಳ್ಳಿ ಅವರಿಂದ ಶಿಶಿರ ನಾಟಕೋತ್ಸವ
ಲೋಕದರ್ಶನ ವರದಿ
ಬೆಳಗಾವಿ,15 : ಸ್ಥಳೀಯ ನಾಗನೂರು ಶ್ರೀ ರುದ್ರಾಕ್ಷಿಮಠದ ಆಶ್ರಯದಲ್ಲಿ ಬೆಳಗಾವಿ ಮಹಾನಗರದ ಸದಾಶಿವ ನಗರದಲ್ಲಿರುವ ಚಿಂದೋಡಿಲೀಲಾ ರಂಗಮಂದಿರದಲ್ಲಿ 2018ರ ಡಿಸೆಂಬರ್ 19 ರಿಂದ 21ನೇ ದಿನಾಂಕದವರೆಗೆ ಶಿಶಿರ ನಾಟಕೋತ್ಸವ ಜರುಗಲಿದೆ.
ಪ್ರತಿದಿನ ಸಾಯಂಕಾಲ 6.30 ಗಂಟೆಗೆ ಸಾಣೇಹಳ್ಳಿ ಶಿವಕುಮಾರ ಕಲಾ ಸಂಘದ ಶಿವಸಂಚಾರ ತಂಡದವರು ವಿವಿಧ ನಾಟಕಗಳನ್ನು ಪ್ರದಶರ್ಿಸಲಿದ್ದಾರೆ.
ಉಚಿತ ಪ್ರವೇಶವಿರುವ ಈ ನಾಟಕೋತ್ಸವದಲ್ಲಿ ಎಲ್ಲ ಕಲಾಸಕ್ತರು ಪ್ರೀತಿಯಿಂದ ಪಾಲ್ಗೊಳ್ಳಬೇಕು ಮತ್ತು ನಾಟಕಗಳನ್ನು ನೋಡಿ ಆನಂದಿಸಬೇಕೆಂದು ನಾಗನೂರು ಶ್ರೀ ರುದ್ರಾಕ್ಷಿಮಠದ ಪ್ರಕಟಣೆಯಲ್ಲಿ ಕೋರಿದೆ.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 