ಶಾಲಾ ಕಟ್ಟಡ ಉದ್ಘಾಟನೆ-
ಯಲ್ಲಾಪುರ 31;
ತಾಲೂಕಿನ ವಜ್ರಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ವಜ್ರಳ್ಳಿ, ಹೊನಗದ್ದೆಯಲ್ಲಿ ನವೆಂಬರ 1 ರಂದು ಬೆಳಿಗ್ಗೆ
ರಾಜ್ಯೋತ್ಸವ ಮತ್ತು ಶಾರದಾ ಪೂಜೆ ನಿಮಿತ್ತ ಮಕ್ಕಳಿಂದ
ಕನ್ನಡ ಗೀತಗಾಯನ ,ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ. ಹಾಗೂ ಬೆಳಿಗ್ಗೆ 11 ಗಂಟೆಗೆ
ನೂತನ ಸಭಾಭವನವನ್ನು, ಕೈಗಾ ಎನ್ ಪಿ
ಸಿ ಎಲ್ ನ ಸಿ ಆರ್ ಎಸ್
ಸಮಿತಿಯವರು ನಿಮರ್ಿಸಿದ
ಪ್ರಾಥಮಿಕ ಶಾಲೆಗಳ ಕಟ್ಟಡಗಳನ್ನು ನವೆಂಬರ್ 1 ರಂದು ಬೆಳಿಗ್ಗೆ ಕೈಗಾ
ಯೋಜನೆಯ ಮಹಾ ನಿದರ್ೇಶಕರಾದ ಸತೀಶ
ಕುಮಾರ ಶಮರ್ಾ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಗ್ರಾ
ಪಂ ಅಧ್ಯಕ್ಷ ಗಜಾನನ ಭಟ್ಟ ವಹಿಸಲಿದ್ದು, ಕೈಗಾ
ಎನ್ ಪಿ ಸಿ ಎಲ್
ನ ಅಧಿಕಾರಿಗಳಾದ ಸಂಜಯ
ಕುಮಾರ ,ಜಿ ಆರ್ ದೇಶಪಾಂಡೆ, ಜಿ
ಪಂ ಸದಸ್ಯೆ ಶೃತಿ ಹೆಗಡೆ, ತಾ
ಪಂ ಅಧ್ಯಕ್ಷೆ ಭವ್ಯಾ ಶೆಟ್ಟಿ
, ತಾ ಪಂ ಸದಸ್ಯ ನಟರಾಜ
ಗೌಡರ್, ಗ್ರಾ ಪಂ ಉಪಾಧ್ಯಕ್ಷೆ ಪಾರ್ವತಿ
ಭಟ್ಟ, ಸದಸ್ಯೆ , ಪಿ ಡಿ ಓ
ಸಂತೋಷಿ ಆರ್ ಬಂಟ ಮುಂತಾದ
ಗಣ್ಯರು ಉಪಸ್ಥಿತರಿರುವರು.
ಮಧ್ಯಾಹ್ನ
2-30 ರಿಂದ ರಾಮನಿರ್ಯಾಣ ತಾಳಮದ್ದಳೆ ಜರುಗಲಿದ್ದು ಭಾಗವತರಾಗಿ
ಪ್ರಸನ್ನ ಭಟ್ಟ ಬಾಳ್ಕಲ್, ಗಂಗಾ
ಭಟ್ಟ ಗಿಡಗಾರಿ, ಮದ್ದಳೆಯಲ್ಲಿ ನರಸಿಂಹ ಹಂಡ್ರಮನೆ, ಅರ್ಥಧಾರಿಗಳಾಗಿ ರಾಮನ
ಪಾತ್ರದಲ್ಲಿ ಪ್ರೋ. ಎಮ್ ಎನ್ ಹೆಗಡೆ
ಹಳವಳ್ಳಿ, ಲಕ್ಷ್ಮಣನಾಗಿ ಆರ್ ಟಿ ಭಟ್ಟ
ಬ್ರಹ್ಮೂರು, ಕಾಲಪುರುಷನಾಗಿ ಡಾ. ಡಿ ಕೆ
ಗಾಂವ್ಕಾರ, ದೂವರ್ಾಸನಾಗಿ ವಿದ್ವಾನ್ .ವಿನಾಯಕ ಭಟ್ಟ ಶೇಡಿಮನೆ ಪಾತ್ರ
ನಿರ್ವಹಿಸುವರು. ಎಂದು ಪತ್ರಿಕಾ ಪ್ರಕಟಣೆ
ತಿಳಿಸಿದೆ.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 