ಮೂಲಭೂತ ಸೌಲಭ್ಯ ಒದಗಿಸಲು ನಗರಸಭೆ ಅಧ್ಯಕ್ಷರಿಗೆ ಮನವಿ
Request to Municipal Chairman to provide basic facilities
ಮೂಲಭೂತ ಸೌಲಭ್ಯ ಒದಗಿಸಲು ನಗರಸಭೆ ಅಧ್ಯಕ್ಷರಿಗೆ ಮನವಿ
ಹಾವೇರಿ 13: ನಗರದ ಹೃದಯ ಭಾಗದಲ್ಲಿರುವ ಕೂಲಿಕಾರ ಓಣಿಯ 17 ಹಾಗೂ 12ನೇ ವಾರ್ಡಗಳು ಈ ಓಣಿಗೆ ಸಂಬಂಧ ವಿರುತ್ತದೆ. ಪಕ್ಕದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಪುಸ್ಟಳಿ ಸಹ ಇರುತ್ತದೆ ಹಾಗೂ ರೈಲ್ವೇ ಸ್ಟೇಷನಗೆ ಹೋಗುವ ದಾರಿ ಸಹ ಇರುತ್ತದೆ. ಸದರಿಯ ವಾರ್ಡ 12ನೇ ವಾರ್ಡ ಹಾಗೂ 17ನೇ ವಾರ್ಡನಲ್ಲಿ ಬರುತ್ತದೆ.
ಈ ವಾರ್ಡನಲ್ಲಿ ಎರಡು ಕಡೆ ಗಟಾರಗಳು ಹಾಗೂ ರಸ್ತೆಗಳು ಮಾಡಬೇಕು ಹಾಗೂ ಬೀದಿ ದ್ವೀಪಗಳನ್ನು ಅಳವಡಿಸಬೇಕು. ಗುತ್ತಿಗೆದಾರರು ಹಾಗೂ ಓಣಿಯ ಮೆಂಬರ್ ತರಾ-ತುರಿಯಲ್ಲಿ ಒಂದು, ಓಣಿಯ ಒಂದು ಕಡೆ ಗಟಾರಗಳನ್ನು ಮಾಡುತ್ತಿದ್ದಾರೆ. ಆದರಿಂದ ಓಣಿಯ ಒಂದು ಗಟಾರು ನಿರ್ಮಿಸಿದರೆ ಇನ್ನೊಂದು ಕಡೆ ಗಟಾರು ಹಳೆಯದಾಗಿರುತ್ತದೆ ಮತ್ತು ರಸ್ತೆಗಳು ಹಾಳಾಗಿದ್ದು ಇದರಿಂದ ಮಳೆಗಾಲದಲ್ಲಿ ಈ ಓಣಿಯ ನಿವಾಸಿಗಳ ಪ್ರಾಣ ಕೈಯಲ್ಲಿ ಇಟ್ಟು ಕೊಂಡು ಜೀವನ ಮಾಡುತ್ತಿದ್ದಾರೆ. ಆದಕಾರಣ ತಾವುಗಳು 2 ಬಾಗದಲ್ಲಿ ಗಟಾರು ನಿರ್ಮಿಸಬೇಕು. ಮೊತ್ತಮ್ಮೆ ಟೆಂಡರ ಕರೆದು 2 ಕಡೆ ಗಟಾರಗಳು, ರಸ್ತೆಗಳು ಹಾಗೂ ಬೀದಿ ದ್ವಿಪಗಳು ಅಳವಡಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ರಶೀದ ಅಹ್ಮದ ಹುಲಗೂರ ನಗರಸಭೆ ಅಧ್ಯಕ್ಷರಾದ ಶಶಿಕಲಾ ಮಾಳಗಿರವರಿಗೆ ಮನವಿ ನೀಡಿದ್ದಾರೆ.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 